Select Your Language

Notifications

webdunia
webdunia
webdunia
webdunia

‘ಹಿಂದೂ ಧರ್ಮವನ್ನು ಮುಗಿಸುವುದೇ ಕಾಂಗ್ರೆಸ್ ನ ಅಜೆಂಡಾ’

‘ಹಿಂದೂ ಧರ್ಮವನ್ನು ಮುಗಿಸುವುದೇ ಕಾಂಗ್ರೆಸ್ ನ ಅಜೆಂಡಾ’
ಬೆಂಗಳೂರು , ಗುರುವಾರ, 22 ಮಾರ್ಚ್ 2018 (09:18 IST)
ಬೆಂಗಳೂರು: ಮಂಗಳೂರಿನಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಯರು ಕೌರವರಿದ್ದಂತೆ, ಕಾಂಗ್ರೆಸ್ ಪಾಂಡವರಂತೆ ಎಂದಿದ್ದಕ್ಕೆ ಬಿಜೆಪಿ ನಾಯಕ ಆರ್. ಅಶೋಕ್ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅಶೋಕ್, ‘ಮೇಲ್ನೋಟಕ್ಕೆ ಕಾಂಗ್ರೆಸ್ ಭಾಷೆಯಲ್ಲಿ ಪಾಂಡವರು ಎಂದರೆ ಅಲ್ಪಸಂಖ್ಯಾತರು, ಕೌರವರು ಎಂದರೆ ಹಿಂದುಗಳು ಅನಿಸುತ್ತೆ.ಹಿಂದೂ ಧರ್ಮದ ಅಂತ್ಯ ಕಾಂಗ್ರೆಸ್ ನ ಅಜೆಂಡಾ ಇರಬಹುದೇ? ಇಷ್ಟೆಲ್ಲಾ ಏತಕ್ಕಾಗಿ? ಒಂದು ಕುಟುಂಬವನ್ನು ಮೆಚ್ಚಿಸುವುದಕ್ಕಾಗಿಯೇ?’ ಎಂದು ಟಾಂಗ್ ಕೊಟ್ಟಿದ್ದಾರೆ.

ಬಹುಶಃ ಇತ್ತೀಚೆಗೆ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ಈ ರೀತಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

Share this Story:

Follow Webdunia kannada

ಮುಂದಿನ ಸುದ್ದಿ

‘ಸಿಟಿ ರವಿಯಲ್ಲ ಅವರು ಲೂಟಿ ರವಿ’