Select Your Language

Notifications

webdunia
webdunia
webdunia
webdunia

ಲಿಂಬಾವಳಿಯನ್ನು ಶಿಕ್ಷೆಗೆ ಒಳಪಡಿಸಿ

ಲಿಂಬಾವಳಿಯನ್ನು ಶಿಕ್ಷೆಗೆ ಒಳಪಡಿಸಿ
bangalore , ಮಂಗಳವಾರ, 3 ಜನವರಿ 2023 (18:59 IST)
ಪ್ರದೀಪ್​​ ಹತ್ಯೆ ಕುರಿತು ಪ್ರತಿಕ್ರಿಯಿಸಿದ KPCC ಅಧ್ಯಕ್ಷ D.K. ಶಿವಕುಮಾರ್, BJP ಶಾಸಕರ‌ ದುರ್ವರ್ತನೆಯಿಂದ‌ ಅನೇಕ ಸಾವುಗಳಾಗುತ್ತಿದ್ದು, ಇದಕ್ಕೆ ಕೊನೆಹಾಡಬೇಕು. ಕಾನೂನು ಬದ್ಧವಾಗಿ ಹೋರಾಟ‌ ಮಾಡಬೇಕಾಗಿದ್ದು, ಕಾನೂನಿನ ಶಿಕ್ಷೆಗೆ ಲಿಂಬಾವಳಿ ಒಳಗಾಗಲೇಬೇಕಿದೆ. ಪ್ರದೀಪ್​​ BJPಯವನು. ನಾವೇನಾದರೂ ಅವನ ಕೈಯಲ್ಲಿ ಡೆತ್​ನೋಟ್​​​ ಬರೆಸಿದ್ದೀವಾ?. ನಾವೇನಾದರೂ ಷಡ್ಯಂತ್ರದಲ್ಲಿ ಭಾಗಿಯಾಗಿದ್ದೀವಾ?. ನಾವ್ಯಾರು ಇದರಲ್ಲಿ ಭಾಗಿಯಾಗಿಲ್ಲ. ಎಲ್ಲರಿಗೂ ಕಾನೂನು ಇದೆ. ಅದರಂತೆ ತನಿಖೆಗೊಳಗಾಗಬೇಕು,‌ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಪ್ರದೀಪ್ ಸಾವಿನ ತನಿಖೆಗೆ ಡಿಕೆಶಿ ಒತ್ತಾಯ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

300 ಶ್ವಾನಗಳ ರಕ್ಷಕಿ ಮನೆ ನೆಲಸಮ