Select Your Language

Notifications

webdunia
webdunia
webdunia
webdunia

ಕಾವೇರಿ ಹೋರಾಟಕ್ಕಾಗಿ ಇಂದು ಹಾವೇರಿಯಿಂದ ರಾಜಧಾನಿಗೆ ಬಂದ ಪ್ರತಿಭಟನಾಕಾರರು

ಕಾವೇರಿ ಹೋರಾಟಕ್ಕಾಗಿ ಇಂದು ಹಾವೇರಿಯಿಂದ ರಾಜಧಾನಿಗೆ ಬಂದ ಪ್ರತಿಭಟನಾಕಾರರು
bangalore , ಮಂಗಳವಾರ, 26 ಸೆಪ್ಟಂಬರ್ 2023 (14:22 IST)
ಕರವೇ ಸ್ವಾಭಿಮಾನ ಸೇನೆ ಸಂಘಟನೆಯಿಂದ ನಗರದ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು‌ ಯತ್ನ ಮಾಡಿದ್ದಾರೆ.ಬಿಂದಿಗೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಫೋಟೋ ಅಂಟಿಸಿ ಪ್ರದರ್ಶನ ಮಾಡಿದ್ದಾರೆ.ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಪ್ಪು ಪಟ್ಟಿ ಹಾಗೂ ಕೊಡ ಹಿಡಿದು ಮುತ್ತಿಗೆಗೆ ಕಾರ್ಯಕರ್ತರು ಮುಂದಾಗಿದ್ದು,ಕಾರ್ಯಕರ್ತರನ್ನ  ಖಾಕಿಪಡೆ ವಶಕ್ಕೆ ಪಡೆದಿದೆ.ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು  ಪೊಲೀಸರು ಕರೆದ್ಯೋದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಡಿಕೆ ಗಿಡಗಳನ್ನ ನಾಶ ಮಾಡಿದ ಕಿಡಿಗೇಡಿಗಳು