Select Your Language

Notifications

webdunia
webdunia
webdunia
webdunia

ಜೆಡಿಎಸ್ ಕಾರ್ಯಕರ್ತರಿಂದ ನಗರದ ಜೆಪಿ ಭವನದ ಮುಂದೆ ಧರಣಿ

ಜೆಡಿಎಸ್ ಕಾರ್ಯಕರ್ತರಿಂದ ನಗರದ ಜೆಪಿ ಭವನದ ಮುಂದೆ ಧರಣಿ
bangalore , ಮಂಗಳವಾರ, 26 ಸೆಪ್ಟಂಬರ್ 2023 (12:39 IST)
ಕಾವೇರಿಗಾಗಿ ಬೆಂಗಳೂರು ಬಂದ್ ಹಿನ್ನೆಲೆ ಜೆಡಿಎಸ್ ಕಾರ್ಯಕರ್ತರಿಂದ ಬೆಂಗಳೂರಿನ ಜೆಪಿಭವನದ ಮುಂಭಾಗದಲ್ಲಿ ಧರಣಿ ಮಾಡಲಾಗಿದೆ.ಎಂಎಲ್ ಸಿ ಶರವಣ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗಿದೆ.ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು,ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಬಂದ್: ಬಸ್, ಮೆಟ್ರೋ ಇದ್ದರೂ ಪ್ರಯಾಣಿಕರು ವಿರಳ