Select Your Language

Notifications

webdunia
webdunia
webdunia
webdunia

ಮೈಸೂರು ರಸ್ತೆಯ ಗಾಳಿ ಆಂಜನೇಯ ರಸ್ತೆಯಲ್ಲಿ ಪ್ರತಿಭಟನೆ

Mysore road
bangalore , ಮಂಗಳವಾರ, 26 ಸೆಪ್ಟಂಬರ್ 2023 (14:40 IST)
kaveri
ನಗರದಲ್ಲಿ ಕಾವೇರಿ‌ ಹೋರಾಟದ ಕಾವು ಹೆಚ್ಚಾಗಿದೆ.ಪ್ರತಿಭಟನಾಕಾರರು ಖಾಲಿ ಬಿಂದಿಗೆ ಹಿಡಿದು ರಸ್ತೆಗಿಳಿದ ಪ್ರತಿಭಟಿಸಿದ್ದಾರೆ.ಸರ್ಕಾರದ ವಿರುದ್ದ ದಿಕ್ಕಾರವನ್ನ ಕನ್ನಡ ಪರ ಸಂಘಟನೆಗಳು  ಕೂಗುತ್ತಿದೆ.ರಸ್ತೆ ಗೆ ಇಳಿಯದಂತೆ ಸುತ್ತಲೂ ಪೊಲೀಸ್ ಸರ್ಪಗಾವಲಿನ ವ್ಯವಸ್ಥೆ ಮಾಡಲಾಗಿದೆ.ಮೈಸೂರು ರಸ್ತೆಯ ಗಾಳಿ ಆಂಜನೇಯ ರಸ್ತೆ ಬದಿ ಪ್ರತಿಭಟನಾಕರರು ನಿಂತು ಪ್ರೊಟೆಸ್ಟ್  ಮಾಡಿದ್ದಾರೆ.ನಿಲ್ಲಿಸಿ ನಿಲ್ಲಿಸಿ ಕೂಡಲೇ ನೀರು ನಿಲ್ಲಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಹೋರಾಟಕ್ಕಾಗಿ ಇಂದು ಹಾವೇರಿಯಿಂದ ರಾಜಧಾನಿಗೆ ಬಂದ ಪ್ರತಿಭಟನಾಕಾರರು