Select Your Language

Notifications

webdunia
webdunia
webdunia
webdunia

ಗೃಹ ಸಚಿವ ಆರಗ ಜ್ಞಾನೇಂದ್ರ ರನ್ನು ಭೇಟಿ ಮಾಡಿದ ಹಿಂದೂಪರ ಸಂಘಟನೆಗಳು

ಗೃಹ ಸಚಿವ ಆರಗ ಜ್ಞಾನೇಂದ್ರ ರನ್ನು ಭೇಟಿ ಮಾಡಿದ ಹಿಂದೂಪರ ಸಂಘಟನೆಗಳು
bangalore , ಭಾನುವಾರ, 11 ಡಿಸೆಂಬರ್ 2022 (18:10 IST)
ಗೃಹ ಸಚಿವ ಆರಗ ಜ್ಞಾನೇಂದ್ರ ರನ್ನ ಹಿಂದೂಪರ ಸಂಘಟನೆಗಳಾದ ಹಿಂದೂಜನಜಾಗೃತಿ, ದುರ್ಗಾವಾಹಿನಿ ಮತ್ತು ರಣರಾಗಿಣಿ ಬ್ರಿಗೇಡ್ ಕಾರ್ಯಕರ್ತರು ಭೇಟಿ ಮಾಡಿದ್ದಾರೆ.ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ಕಾನೂನು ಜಾರಿಗೆ ಒತ್ತಾಯಿಸಿ ಮನವಿ ಮಾಡಿದ್ದಾರೆ.
 
ಗೃಹ ಸಚಿವರ ಜಯಮಹಲ್ ನಿವಾಸದಲ್ಲಿ ಹಿಂದೂ ಸಂಘಟನೆಗಳು ಮನವಿ ನೀಡಿದ್ದು ,ಇನ್ನೂ ಈ ವೇಳೆ ಮಾತನಾಡಿದ ಗೃಹ ಸಚಿವ ಅರಗ ಜ್ಙಾನೇಂದ್ರ ಈಗಾಗಲೇ ಲವ್ ಜಿಹಾದ್ ಬಗ್ಗೆ ಕಾಯ್ದೆ ಮಾಡಲಾಗಿದೆ.ಪೋಲಿಸರಿಗೆ ಈ ಕಾಯ್ದೆಯನ್ನ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆದೇಶ ನೀಡುತ್ತೇನೆ.ಪೋರ್ಸ್ ಮಾಡುವ ಬಗ್ಗೆ ಸಿಎಂ ಬಳಿ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ಫೆಬ್ರವರಿ 23ರವರೆಗೆ ಆಕಾಶವಾಣಿಯಲ್ಲಿ ನಿತ್ಯ ಪಠ್ಯ ಬೋಧನೆ