Select Your Language

Notifications

webdunia
webdunia
webdunia
webdunia

ಕಡತ ವಿಲೇವಾರಿಯಲ್ಲಿ ಪ್ರಿಯಾಂಕ್ ಖರ್ಗೆ ಬ್ಯುಸಿ

ಕಡತ ವಿಲೇವಾರಿಯಲ್ಲಿ ಪ್ರಿಯಾಂಕ್ ಖರ್ಗೆ ಬ್ಯುಸಿ
bangalore , ಮಂಗಳವಾರ, 14 ನವೆಂಬರ್ 2023 (16:47 IST)
ಹಬ್ಬದ ದಿನವೂ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ ಖರ್ಗೆ ಫುಲ್ ಬ್ಯುಸಿಯಾಗಿದ್ದಾರೆ.ಕೆಲಸದಲ್ಲಿ ಇನ್ನಿತರ ಸಚಿವರಿಗಿಂತ ಬಹಳ ಮುಂದೆ ಇದ್ದಾರೆ.ನಿನ್ನೇ ಗ್ರಾಮೀಣಾಭಿವೃದ್ಧಿ,ಐಟಿಬಿಟಿ ಬಾಕಿ ಕಡತಗಳೆಲ್ಲದರ ಪರಿಶೀಲನೆ ಮಾಡಿದ್ದಾರೆ.ಇಡೀ ದಿನ ೩೦೦ ಕ್ಕೂ ಹೆಚ್ಚು ಫೈಲ್ ಗಳ ಪರಿಶೀಲನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತ್ಯಾಜ್ಯ ವಿಲೇವಾರಿ ಶುಲ್ಕ ಪಡೆಯಲು ಮುಂದಾದ ಬಿಬಿಎಂಪಿ