Select Your Language

Notifications

webdunia
webdunia
webdunia
webdunia

ಅಧಿಕ ಮಳೆಯಿಂದ ಆಲೂಗಡ್ಡೆ ತೋಟ ನಾಶ- ರೈತ ಕಂಗಾಲು

ಅಧಿಕ ಮಳೆಯಿಂದ ಆಲೂಗಡ್ಡೆ ತೋಟ ನಾಶ- ರೈತ ಕಂಗಾಲು
ಚಿಕ್ಕಬಳ್ಳಾಪುರ , ಗುರುವಾರ, 15 ಸೆಪ್ಟಂಬರ್ 2022 (20:34 IST)
ಇತ್ತೀಚೆಗೆ ಸುರಿದ ಬಾರೀ ಮಳೆಯಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಧಿಕ ಮಳೆಯ ಕಾಟದಿಂದ ಆಲೂಗಡ್ಡೆ ತೋಟ  ರೈತ ನಾಶಮಾಡಿದ್ದಾನೆ.
 
ಅಧಿಕ ನೀರಿನಿಂದ ಬೆಳವಣಿಗೆ ಫಸಲು ಕಾಣಲಿಲ್ಲ.ಹೀಗಾಗಿ ಬೇಸತ್ತ ರೈತ ತೋಟ ನಾಶ ಮಾಡಿದ್ದಾನೆ. ಇನ್ನು ಈ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಯಲುವಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೀರೆಗೌಡನಿಗೆ ಸೇರಿದ ಒಂದು ಎಕರೆ ಆಲೂಗಡ್ಡೆ ತೋಟವನ್ನ ಸ್ವತಃ ರೈತನೇ ನಾಶ ಮಾಡಿದಾನೆ.
 
ಅಧಿಕ ನೀರಿನಿಂದ ಗಿಡಗಳು ಬೆಳವಣಿಗೆಯಾಗದಿರುವುದರಿಂದ ತೋಟನಾಶವಾಗಿದೆ.ಇನ್ನು ರೈತನ್ನ ಕುಟುಂಬ ಈಗ ಕಣ್ಣೀರಿನಲ್ಲಿ ಕಾಲ ಕಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧ ವರ್ಷ ಶಾಲೆ ಮುಗೀತಾ ಬಂದ್ರು ಸಿಕ್ಕಿಲ್ಲ ಮಕ್ಕಳಿಗೆ ಪಠ್ಯ ಪುಸ್ತಕ