Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ರೌಡಿ ಕಾಲಿಗೆ ಗುಂಡು ಹೊಡೆದ ಪೊಲೀಸರು

Police shot a rowdy in the leg in Bangalore
bangalore , ಶುಕ್ರವಾರ, 25 ನವೆಂಬರ್ 2022 (18:20 IST)
ಕೆಪಿ ಅಗ್ರಹಾರದ ರೌಡಿ ಶೀಟರ್ರಾ ಜ ಆಲಿಯಾಸ್ ರಾಜನ್ ಮೇಲೆ ಪೊಲೀಸರು  ಗುಂಡು ಹೊಡೆದಿದ್ದಾರೆ.ಮರ್ಡರ್ ಕೇಸ್ ನಲ್ಲಿ ರಾಜನ್ ಆರೋಪಿಯಾಗಿದ್ದು,ಮಾದನಾಯಕನಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ರಿಂದ ಫೈರಿಂಗ್ ನಡೆದಿದೆ.ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಶೂಟೌಟ್ ನಡೆದಿದ್ದು,ಮಾದವಾರದ ನವಿಲು ಲೇಔಟ್ ನಲ್ಲಿ ಘಟನೆ ನಡೆದಿದೆ.ಒಟ್ಟು ಆರು ಪ್ರಕರಣಗಳು ರಾಜನ್ ಮೇಲಿದ್ದವು.ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಗಳು ರಾಜನ್ ಮೇಲಿದ್ದವು.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯದ ಬೆರಳು ತೋರಿಸಿದಕ್ಕೆ ಬಿಎಂಟಿಸಿ ಡ್ರೈವರ್ ಅಮಾನತು