Webdunia - Bharat's app for daily news and videos

Install App

ಕುಮಾರಸ್ವಾಮಿ ದು ಮಾತು ಸಾಕು ಅಂತಾ ಜನ ಹೇಳುತ್ತಾರೆ- ಸಿಎಂ ಇಬ್ರಾಹಿಂ

Webdunia
ಶುಕ್ರವಾರ, 3 ಮಾರ್ಚ್ 2023 (19:29 IST)
ಬಹುತೇಕವಾಗಿ ಮಹೇಶನ ಒಳಗೆ ಹಾಕೋ ಕಾಲ ಬಂದಿದೆ.ನಮ್ಮ ಪೊಲಿಸ್ ರು ಸಾಹಸಿಗಳು ಮುಂದೆ ಬಿಜೆಪಿಯೂ ಅದನ್ನ ಕಲಿಸಿಲ್ಲ.ಎಲ್ಲಾ ಸಿಡಿ ಗಿರಿಕಿಗಳು ಅಲರ್ಟ್ ಆಗ್ತಾಯಿದಾವೆ .ಯಾರು ಜೈಲ್ ಇಲ್ಲಾ ಅವರೇಲ್ಲರೂ ನಮ್ಮ ಪಾರ್ಟಿ ಸೇರುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
 
ಕುಮಾರಸ್ವಾಮಿ ಅವರಿಗೆ ಹೇಳ್ತಾಯಿದೇನೆ.ಸೇರಿಸುಕೊಳ್ಳುವಾಗ ಅವಸರ ಮಾಡಬೇಡಿ.ದೇವೆಗೌಡರ ಹೃದಯ ಬಾಗಿಲು ತೆರೆದಿದೆ.ಕುಮಾರಸ್ವಾಮಿ,ಪ್ರಜ್ವಲ್ ,ರೇವಣ್ಣ ಹೇಗೆ ಕುಂತಿದ್ದಾರೆ ನೋಡಿ.ಮುಂಡೆವಾ ಬಿನ್ನಾಭಿಪ್ರಾಯ ಅಂತಾ ಹೇಳ್ತಾರೆ.ಇವರು ಬಿತ್ತ ಬಿಜ ಪ್ರಜ್ವಲ್ ಒಳ್ಳೆ ಬಿತ್ತುವ ಬಿಜ ಎಂದ ಸಿಎಂ ಇಬ್ರಾಹಿಂ ಹೇಳಿದ್ದು,ಕಂಡವರ ದುಡ್ಡಿಗೆ ಕೈ ಹಾಕೋ ಜನ ನಮ್ಮ ಕುಮಾರಸ್ವಾಮಿ ಅಲ್ಲ.ನಾವು ತಂದ ಜನಕ್ಕೆ ಭಾಷಣ ಮಾಡುದಿಲ್ಲ.ಬಂದ ಜನಕ್ಕೆ ಭಾಷಣ ಮಾಡುತ್ತೇವೆ.ಇಲ್ಲಿ ಟಿಕೇಟ್ ದುಡ್ಡಿಗೆ ಮಾರಲ್ಲ.ಕಂಡವರ ದುಡ್ಡು ಮೇಲೆ ಅಲ್ಲಾ ನೀತವರು.ಸಿದ್ದರಾಮಯ್ಯ ಅವರಿಗೆ ಪೊಲಿಟಿಕಲ್ ಜೀವನ ಕೊಟ್ಟಿದ್ದೇ ನಾನು .ನೀವು ಕುರುಬರೆ ಕುತ್ತಿಗೆ ಕೊಯ್ಯುದಕ್ಕೂ ಹೇಸುವುದಿಲ್ಲ .ಬಿಷ್ಮಿಲ್ಲಾ ಮಾಡೊದೆ ಎಂದು ಧನಂಜಯಗೆ ಸಿಎಂ ಇಬ್ರಾಹಿಂ ಹೇಳಿದ್ದಾರೆ.ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ.ಒಂದು ತಿಂಗಳಿನಲ್ಲಿ ಎಲ್ಲಾ ನಿಗಮಮಂಡಳಿಗಳನ್ನ ಮಾಡುತ್ತೇವೆ .ಎಲ್ಲಾ ಕಾರ್ಯಕರ್ತರಿಗೆ ಅಧಿಕಾರ ಕೊಡುತ್ತೇವೆ.ಇವರು ಗ್ಯಾರಂಟಿ ಕಾರ್ಡ್ ಕೊಡುತ್ತಾರೆ.ಕುಮಾರಸ್ವಾಮಿದು ಮಾತು ಸಾಕು ಅಂತಾ ಜನ ಹಹೇಳುತ್ತಾರೆ- ಸಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕನ್ನಡ ಮಾತನಾಡಿದ್ದಕ್ಕೆ ಉಪನ್ಯಾಸಕನನ್ನು ಕೆಲಸದಿಂದ ಕಿತ್ತು ಹಾಕಿದ ಆರ್ ವಿ ಕಾಲೇಜು

Mangaluru Rain: ತಗ್ಗು ಪ್ರದೇಶಗಳು ಜಲಾವೃತ, ರಸ್ತೆಯಲ್ಲಿ ನಡೆಯಲು ಪರದಾಡಿದ ಜನರು, Video

ಏರ್‌ ಇಂಡಿಯಾ ವಿಮಾನ ದುರಂತ: ಕೊನೆಯ ಕ್ಷಣದ ವಿಡಿಯೋ ಮಾಡಿದ ಬಾಲಕನೇ ಪ್ರಮುಖ ಸಾಕ್ಷಿ

ಏರ್‌ ಇಂಡಿಯಾ ವಿಮಾನ ದುರಂತ: ಕೇಂದ್ರದಿಂದ ಪರಿಹಾರಕ್ಕೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಪದ್ಮಶ್ರೀ ಸತ್ಯನಾರಾಯಣ ಬೇಲೇರಿಯ ಕೃಷಿ ಸಾಧನೆ ಕೇರಳ ಪಠ್ಯ ಪುಸ್ತಕದಲ್ಲಿ

ಮುಂದಿನ ಸುದ್ದಿ
Show comments