Webdunia - Bharat's app for daily news and videos

Install App

ಸ್ವದೇಶೀ ಸಂದೇಶ ಸಾರುವ ರಂಗೋಲಿ ನೋಡಿ ಜನ ಎಂಜಾಯ್

geetha
ಶುಕ್ರವಾರ, 26 ಜನವರಿ 2024 (15:47 IST)
ಬೆಂಗಳೂರು-ಗಣರಾಜ್ಯೋತ್ಸವದ ಅಂಗವಾಗಿ ಇಂದು ನಗರದ ಒರಿಯನ್ ಮಾಲ್ ನಲ್ಲಿ ಸ್ವದೇಶೀ ಸಂದೇಶ ಸಾರುವ ರಂಗೋಲಿ ಕಲಾವಿದ ಬಿಡಿಸಿದ್ದಾರೆ.ನಮ್ಮ ಸೈನಿಕರ ಹಿಂದೆ ಬೆನ್ನೆಲುಬಾಗಿ ಸಾಮಾನ್ಯ ಭಾರತೀಯ ನಿಂತಿರುವುದನ್ನು ಬಿಂಬಿಸುವ ಚಿತ್ರವನ್ನ ಬಿಡಿಸಲಾಗಿದೆ.ಅಕ್ಷಯ ಜಾಲಿಹಳ್ ಕುಂಚದಲ್ಲಿ ರಂಗೋಲಿ ಅರಳಿದೆ.ಮಾಲ್ ಗೆ ವಿಸಿಟ್ ಕೊಡುತ್ತಿರುವ ಜನ ಫೋಟೋ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡಿದ್ದಾರೆ.ಎರಡು ದಿನಗಳ ಪರಿಶ್ರಮದೊಂದಿಗೆ 20X20 ಅಡಿ ರಂಗೋಲಿ ಮೂಡಿಬಂದಿದೆ.ನಾಡಿನ ಮತ್ತು ದೇಶದ ಜನಮಾನ್ಯರಿಗೆ ಸಂದೇಶ ಸಾರುವಲ್ಲಿ ಕೈಜೋಡಿಸಬೇಕು ಎಂದು ಕಲಾವಿದ ಮನವಿ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

ಮುಂದಿನ ಸುದ್ದಿ
Show comments