Webdunia - Bharat's app for daily news and videos

Install App

ಸ್ವದೇಶೀ ಸಂದೇಶ ಸಾರುವ ರಂಗೋಲಿ ನೋಡಿ ಜನ ಎಂಜಾಯ್

geetha
ಶುಕ್ರವಾರ, 26 ಜನವರಿ 2024 (15:47 IST)
ಬೆಂಗಳೂರು-ಗಣರಾಜ್ಯೋತ್ಸವದ ಅಂಗವಾಗಿ ಇಂದು ನಗರದ ಒರಿಯನ್ ಮಾಲ್ ನಲ್ಲಿ ಸ್ವದೇಶೀ ಸಂದೇಶ ಸಾರುವ ರಂಗೋಲಿ ಕಲಾವಿದ ಬಿಡಿಸಿದ್ದಾರೆ.ನಮ್ಮ ಸೈನಿಕರ ಹಿಂದೆ ಬೆನ್ನೆಲುಬಾಗಿ ಸಾಮಾನ್ಯ ಭಾರತೀಯ ನಿಂತಿರುವುದನ್ನು ಬಿಂಬಿಸುವ ಚಿತ್ರವನ್ನ ಬಿಡಿಸಲಾಗಿದೆ.ಅಕ್ಷಯ ಜಾಲಿಹಳ್ ಕುಂಚದಲ್ಲಿ ರಂಗೋಲಿ ಅರಳಿದೆ.ಮಾಲ್ ಗೆ ವಿಸಿಟ್ ಕೊಡುತ್ತಿರುವ ಜನ ಫೋಟೋ ಕ್ಲಿಕ್ಕಿಸಿಕೊಂಡು ಫುಲ್ ಎಂಜಾಯ್ ಮಾಡಿದ್ದಾರೆ.ಎರಡು ದಿನಗಳ ಪರಿಶ್ರಮದೊಂದಿಗೆ 20X20 ಅಡಿ ರಂಗೋಲಿ ಮೂಡಿಬಂದಿದೆ.ನಾಡಿನ ಮತ್ತು ದೇಶದ ಜನಮಾನ್ಯರಿಗೆ ಸಂದೇಶ ಸಾರುವಲ್ಲಿ ಕೈಜೋಡಿಸಬೇಕು ಎಂದು ಕಲಾವಿದ ಮನವಿ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments