Webdunia - Bharat's app for daily news and videos

Install App

ಮನೆಯಿಂದ ಹೊರಬರುವಮುನ್ನ ಜನಗಳೇ ಎಚ್ಚರ..! ಎಚ್ಚರ..!

Webdunia
ಮಂಗಳವಾರ, 10 ಅಕ್ಟೋಬರ್ 2023 (15:03 IST)
ನಗರದ ಅಂಡರ್ ಪಾಸ್ ಗಳು ಎಷ್ಟು ಸೇಫ್ ? ಅನ್ನುವ ಪ್ರಶ್ನೆ ಶುರುವಾಗಿದೆ.ಮುಂದಿನ 3-4 ದಿನಗಳ ಕಾಲ ಸಿಲಿಕಾನ್ ಸಿಟಿ ಬೆಂಗಳೂರು ಡೇಂಜರ್ ಝೋನ್ ನಲ್ಲಿರಲಿದೆ.ಮನೆಯಿಂದ ಹೊರಬರುವಮುನ್ನ ಜನಗಳೇ ಕೊಂಚ ಎಚ್ಚರ.ನೀವು ಓಡಾಡುವ ರಸ್ತೆಗಳು ಅಂಡರ್ ಪಾಸ್ ಗಳು ಎಷ್ಟರ ಮಟ್ಟಿಗೆ ಸೇಫ್ ಗೊತ್ತಾ.ಕೊಂಚ ಮಳೆ ಬಂದರು ಸೇಫ್ ಅಲ್ಲ ಸಿಲಿಕಾನ್ ಸಿಟಿ ರಸ್ತೆಗಳು.ಮಳೆ ಬಂದಾಗ ನಗರದಲ್ಲಿನ ರಸ್ತೆಗಳು ಅಂಡರ್ ಪಾಸ್ ಗಳು ಕೆರೆಗಳಾಗಿ ನಿರ್ಮಾಣವಾಗುತ್ತದೆ.ನಗರದಲ್ಲಿನ ಡೆಡ್ಲಿ ಗುಂಡಿಗಳು ನಿಮ್ಮ ಜೀವ ಪಡೆಯಲು ಬಾಯ್ ತೆರೆದು ನಿಂತಿವೆ.ಮಳೆಯಿಂಅಗಿ ಎಷ್ಟೇ ಅವಘಡಗಳು ನಡೆದರು ಬಿಬಿಎಂಪಿ ಅಧಿಕಾರಿಗಳು ಡೋಂಟ್ ಕೇರ್ ಅನ್ನುತ್ತಿದ್ದಾರೆ.ಕೆಲವು ತಿಂಗಳ ಹಿಂದೆ ಅಷ್ಟೇ ಅಂಡರ್ ಪಾಸ್ ನಲ್ಲಿ ಮಹಿಳೆ ಯೊಬ್ಬಳು ಸಾವಿಗೀಡಾಗಿದ್ದಳು.ವಿಧಾನಸೌಧದ ಪಕ್ಕದಲಿರುವ ರಸ್ತೆಯಲ್ಲೇ ಘಟನೆ ನಡೆದಿತ್ತು.ಆದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೇತ್ತುಕೊಂಡಿಲ್ಲ.ನಿನ್ನೆ ಸುರಿದ ಮಳೆಗೆ ಮತ್ತೆ ಸಂಪೂರ್ಣವಾಗಿ ಅಂಡರ್ ಪಾಸ್ ಗಳು ಹಾಗೂ ರಸ್ತೆಗಳು ಜಲಾವೃತ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಪಿಎಲ್ ಕಾರ್ಡ್ ಪರಿಷ್ಕರಣೆ ಬಗ್ಗೆ ಸಚಿವರಿಂದ ಬಿಗ್ ಅಪ್ ಡೇಟ್

ಧರ್ಮಸ್ಥಳ ಮುಂದಿನ ತನಿಖೆ ಬಗ್ಗೆ ಸ್ಫೋಟಕ ವಿಚಾರ ಹಂಚಿಕೊಂಡ ಪರಮೇಶ್ವರ್‌

ಮಾಸ್ಕ್‌ಮ್ಯಾನ್ ಬಿಚ್ಚಿಟ್ಟ ಕಥೆಯನ್ನು ವಿಧಾನಸಭೆಯಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟ ಪರಮೇಶ್ವರ್‌

ಧರ್ಮಸ್ಥಳದ ದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆ: ವಿಜಯೇಂದ್ರ ಆಗ್ರಹ

ಹೆಬ್ಬಾಳ ಫ್ಲೈ ಓವರ್ ಉದ್ಘಾಟನೆ ವೇಳೆಯೇ ಟ್ರಾಫಿಕ್ ಜಾಮ್: ತೇಜಸ್ವಿ ಸೂರ್ಯ ಅಸಮಾಧಾನ

ಮುಂದಿನ ಸುದ್ದಿ
Show comments