Webdunia - Bharat's app for daily news and videos

Install App

ಮಳೆಯಿಂದ ಶೇಷಾದ್ರಿಪುರಂ ರೇಲ್ವೇ ಅಂಡರ್ ಪಾಸ್ ಜಲಾವೃತ

Webdunia
ಮಂಗಳವಾರ, 10 ಅಕ್ಟೋಬರ್ 2023 (14:42 IST)
ಮಳೆಯಿಂದ ಶೇಷಾದ್ರಿಪುರಂ ರೇಲ್ವೇ ಅಂಡರ್ ಪಾಸ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ.ಹೀಗಾಗಿ ಶೇಷಾದ್ರಿಪುರ ದಿಂದ ರೇಸ್ ಕೋರ್ಸ್ ಕಡೆ ಬರೋ ರಸ್ತೆ ಬಂದ್ ಮಾಡಲಾಗಿದೆ.ಬ್ಯಾರಿಕೇಡ್ ಹಾಕಿ ವಾಹನಗಳನ್ನ  ಪೊಲೀಸರು ಡೈವರ್ಟ್ ಮಾಡಿದ್ದಾರೆ.ಜಲಾವೃತವಾದ ರಸ್ತೆಯಲ್ಲಿ ಕಾರು ಕೆಟ್ಟುನಿಂತಿದೆ.ಕೆಟ್ಟುನಿಂತ ಕಾರು ತಳ್ಳಿಕೊಂಡು ಜನರು ಹೋಗಿದ್ದು,ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ನೀರು ತುಂಬಿಕೊಂಡು ಒಳ ಚರಂಡಿ ಬಂದ್ ಆಗಿದೆ‌.ಮಳೆ ನೀರಿನ ರಬ್ಬಸಕ್ಕೆ  ಡ್ರೈನೇಜ್ ವಾಟರ್ ರಸ್ತೆಗೆ ಹರಿಯುತ್ತಿರುವುದರಿಂದ ನಡು ರಸ್ತೆಯಲ್ಲಿ ಮ್ಯಾನ್ ಹೋಲ್  ತುಂಬಿ ತುಳುಕುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments