Select Your Language

Notifications

webdunia
webdunia
webdunia
webdunia

ಉತ್ತರ ಕರ್ನಾಟಕ ನಾಯಕರ ವಿರುದ್ಧ ಪಾಟೀಲ್ ನಡವಳ್ಳಿ ಗರಂ

ಉತ್ತರ ಕರ್ನಾಟಕ ನಾಯಕರ ವಿರುದ್ಧ ಪಾಟೀಲ್ ನಡವಳ್ಳಿ ಗರಂ
ಬೆಳಗಾವಿ , ಗುರುವಾರ, 11 ಮಾರ್ಚ್ 2021 (12:29 IST)
ಬೆಳಗಾವಿ : ವಿಧಾನಸೌಧ ಸ್ಥಳ ಸ್ಥಳಾಂತರ ವಿಚಾರ ಉತ್ತರ ಕರ್ನಾಟಕ ನಾಯಕರ ವಿರುದ್ಧ ಪಾಟೀಲ್ ನಡವಳ್ಳಿ ಗರಂ ಆಗಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಉ. ಕರ್ನಾಟಕದಲ್ಲಿ ಸಂಪನ್ಮೂಲ ಏನಿದೆ?  ನಾವು ಏನು ಮಾಡಬಹುದು ಎಂದು ಯೋಚಿಸಬೇಕು. ಕಚೇರಿಗಳ ಸ್ಥಳಾಂತರಕ್ಕೆ ನಾನು ಆಗ್ರಹಿಸಿದ್ದೆ. ಆದರೆ ಜನ ಪ್ರತಿನಿಧಿಗಳು ಬಾಯಿ ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ಧರಾಮಯ್ಯರನ್ನು ಭೇಟಿ ಮಾಡಿದ ಮಧು ಬಂಗಾರಪ್ಪ