ಬೆಂಗಳೂರು : ಖಾರವಾದ ಪದಾರ್ಥಗಳನ್ನು ಸೇವಿಸಿದಾಗ ಬಾಯಿ ಉರಿಯುತ್ತದೆ, ನೀರು ಬರಲು ಶುರುವಾಗುತ್ತದೆ. ಈ ಬಾಯಿ ಉರಿಯನ್ನು ತಕ್ಷಣ ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.
									
										
								
																	
*ಸಕ್ಕರೆ ಅಥವಾ ಜೇನುತುಪ್ಪವನ್ನು ಸೇವಿಸಿ. ಇದರಲ್ಲಿರುವ ಅಂಶ ಖಾರವನ್ನು ಹೀರಿಕೊಳ್ಳುತ್ತದೆ. ಇದರಿಂದ ುರಿ ಕಡಿಮೆಯಾಗುತ್ತದೆ.
									
			
			 
 			
 
 			
			                     
							
							
			        							
								
																	*ಟೊಮೆಟೊ, ನಿಂಬೆ ಹಣ್ಣು, ಕಿತ್ತಳೆ, ಅನಾನಸ್  ಹಣ್ಣುಗಳನ್ನು ಸೇವಿಸಿ. ಇವುಗಳಲ್ಲಿ ಆಮ್ಲವಿರುವುದರಿಂದ ಇದು ಖಾರವನ್ನು ಹೀರಿಕೊಳ್ಳುತ್ತದೆ.