Select Your Language

Notifications

webdunia
webdunia
webdunia
webdunia

ಆ ದೇವಿ ಆಶೀರ್ವಾದ ಮಾಡಿದ್ರೆ ಜಾನುವಾರುಗಳಿಗೆ ಯಾವುದೇ ರೋಗ ಬರೋದಿಲ್ಲ!

ಆ ದೇವಿ ಆಶೀರ್ವಾದ ಮಾಡಿದ್ರೆ ಜಾನುವಾರುಗಳಿಗೆ ಯಾವುದೇ ರೋಗ ಬರೋದಿಲ್ಲ!
ಚಾಮರಾಜನಗರ , ಬುಧವಾರ, 28 ನವೆಂಬರ್ 2018 (13:36 IST)
ಕಾರ್ತಿಕಮಾಸ ಪ್ರಯುಕ್ತ ಪಾರ್ವತಾಂಭ ಜಾತ್ರೆಯು ಭಕ್ತರ ಸಡಗರ ನಡುವೆ ನೆರವೇರಿತು.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ  ಅಲ್ಲಳ್ಳಿ ಪಾರ್ವತಾಂಭ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನಡೆಯಿತು.

ಕಾರ್ತಿಕಮಾಸದಲ್ಲಿ ನಡೆಯುವ ಈ ಜಾತ್ರೆಯಲ್ಲಿ ಪಾಲ್ಗೊಂಡ ಸುತ್ತಮುತ್ತಲಿನ ಗ್ರಾಮಸ್ಥರು,  ಗ್ರಾಮ ದೇವತೆಯ ಮೆರವಣಿಗೆಯಲ್ಲಿ ತಮ್ಮ ಹರಕೆ ತೀರಿಸಿದರು. ದೇವಿಯ ಕೃಪೆಗೆ ಪಾತ್ರರಾದರು.

ಜಾನುವಾರುಗಳಿಗೆ ದೇವಿಯ ಬಳಿ ಪೂಜೆ ಮಾಡಿಸಿದರೆ ಉತ್ತಮ ಏಳ್ಗೆ ಹೊಂದುವುದಲ್ಲದೇ, ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎಂಬ ನಂಬಿಕೆ ಈ ಭಾಗದ ಜನರಲ್ಲಿದೆ. ಹೀಗಾಗಿ ವಿವಿಧ  ಗ್ರಾಮಗಳಿಂದ ಅಗಮಿಸಿದ್ದ ಜಾನುವಾರು ಮತ್ತು ಎತ್ತಿನ ಗಾಡಿಗಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಅಸ್ಥಿ ವಿಸರ್ಜನೆ ಕಾರ್ಯಕ್ರಮಕ್ಕೆ ಕುಟುಂಬದವರಿಗೆ ಸಾಥ್ ನೀಡಿದ ರಾಕ್ ಲೈನ್, ದರ್ಶನ್