Select Your Language

Notifications

webdunia
webdunia
webdunia
webdunia

ಪಕ್ಷೇತರ ಶಾಸಕನ ಕ್ಷೇತ್ರದಲ್ಲಿ ಆಕ್ರೋಶ : ಚಪ್ಪಲಿ ಸೇವೆ ಮಾಡಿದ ಜನತೆ

ಪಕ್ಷೇತರ ಶಾಸಕನ ಕ್ಷೇತ್ರದಲ್ಲಿ ಆಕ್ರೋಶ : ಚಪ್ಪಲಿ ಸೇವೆ ಮಾಡಿದ ಜನತೆ
ಕೋಲಾರ , ಗುರುವಾರ, 25 ಜುಲೈ 2019 (16:35 IST)
ಪಕ್ಷೇತರ ಶಾಸಕ ಮೈತ್ರಿ ಸರಕಾರಕ್ಕೆ ಕೈ ಕೊಟ್ಟು ಬಿಜೆಪಿಗೆ ಹಾರಿರೋದನ್ನು ಆ ಕ್ಷೇತ್ರದ ಜನರು ಖಂಡಿಸಿದ್ದು, ವಿಭಿನ್ನವಾಗಿ ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಪಕ್ಷೇತರ ಶಾಸಕರಾಗಿರುವ ಎಚ್.ನಾಗೇಶ್ ಸ್ವಕ್ಷೇತ್ರದಲ್ಲಿ ಪ್ರತಿಭಟನೆಗಳು ಶುರುವಾಗಿವೆ.
ಸಚಿವ ಸ್ಥಾನ ನೀಡಿದ್ದರೂ ಮೈತ್ರಿ ಸರಕಾರಕ್ಕೆ ಕೈ ಕೊಟ್ಟು ತಮ್ಮನ್ನು ಮಾಡಿಕೊಂಡು ಶಾಸಕ ಸ್ಥಾನಕ್ಕೆ ಎಚ್.ನಾಗೇಶ್ ರಾಜೀನಾಮೆ ನೀಡಿದ್ದಾರೆಂದು ಜನರು ದೂರಿದ್ದಾರೆ.

ಚಟ್ಟದ ಮೇಲೆ ಮಲಗಿಸಿ ಶಾಸಕರ ಪ್ರತಿಕೃತಿಗೆ ಚಪ್ಪಲಿ ಸೇವೆ ಮಾಡಿ ಜತೆಗೆ ಹಣವನ್ನು ಹಾಕಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

 ದುಡ್ಡಿಗಾಗಿ ತಮ್ಮನ್ನು ಮಾರಾಟ ಮಾಡಿಕೊಂಡಿದ್ದಾರೆ ಅಂತ ಶಾಸಕರ ವಿರುದ್ಧ ಅಲ್ಲಿನ ಜನರು ಪ್ರತಿಭಟನೆ ಮೂಲಕ ಕಿಡಿಕಾರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪತಿಯ ಲವರ್ ಗೆ ಥಳಿಸಿದ ಪತ್ನಿ; ಫೋಟೋ ವೈರಲ್