Webdunia - Bharat's app for daily news and videos

Install App

ಪಡಿತರ ಸಂಘದ ಹೆಸರಿನಲ್ಲಿ ಬಂದ್ ಗೆ ನಮ್ಮ ಸಂಘ ಭಾಗಿ ಇಲ್ಲ-ಎಂ ಕೃಷ್ಣಪ್ಪ

Webdunia
ಗುರುವಾರ, 19 ಅಕ್ಟೋಬರ್ 2023 (18:25 IST)
ಇಂದು ಪಡಿತರ ಅಂಗಡಿ ಬಂದ್  ವಿಚಾರವಾಗಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಭಾಗಿ ಇಲ್ಲ: ಟಿ ಕೃಷ್ಣಪ್ಪ ಸ್ಪಷ್ಟನೆ ನೀಡಿದ್ದಾರೆ.10 ಕೆಜಿ ಅಕ್ಕಿ ಮತ್ತು ಕಮಿಷನ್ ಬಿಡುಗಡೆಗೆ ಸಂಘದಿಂದ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ.ಸರ್ಕಾರ ಮತ್ತು ಅಧಿಕಾರಿಗಳು    ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಏಕಾ ಏಕಿ  ಪಡಿತರ ಅಂಗಡಿ ಬಂದ್ ಗೆ ಸೂಕ್ತ ಸಮಯವಲ್ಲ.ಇಂದು ಪಡಿತರ ಸಂಘದ ಹೆಸರಿನಲ್ಲಿ  ಬಂದ್ ಗೆ ನಮ್ಮ ಸಂಘ ಭಾಗಿ ಇಲ್ಲ ಎಂದು ಎಂ ಕೃಷ್ಣಪ್ಪ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments