Webdunia - Bharat's app for daily news and videos

Install App

ಸಿಎಂ ಬೊಮ್ಮಾಯಿಗೆ ಪ್ರಶ್ನೆ ಮಾಡಿದ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ

Webdunia
ಶನಿವಾರ, 13 ಆಗಸ್ಟ್ 2022 (14:28 IST)
ಆರ್ ಎಸ್ ಎಸ್ ನಿಂದ 56 ವರ್ಷಗಳ ಬಳಿಕ ದೇಶದ ಪ್ರೀತಿ ಬದಲಾಗಿದೆ. ಟ್ವಿಟರ್ ಖಾತೆ ಡಿಪಿ ಬದಲಾವಣೆಯಾಗಿದೆ.ಟ್ವಿಟರ್ ಖಾತೆಯಲ್ಲಿ ರಾಷ್ಟ್ರಧ್ವಜವನ್ನ ಆರ್ ಎಸ್ ಎಸ್ ಹಾಕಿದೆ ಎಂದು ನಿನ್ನೆ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಸಿಎಂಗೆ 13 ಪ್ರಶ್ನೆ ಮಾಡಿದ್ದಾರೆ.ಆರ್ ಎಸ್ ಎಸ್ ಸ್ಥಾಪಕ ಆದಾಗಿನಿಂದ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಿಲ್ಲ.ಇತ್ತೀಚಿಗೆ ಯುವಕರೂ ಧ್ವಜ ಹಾರಿಸಿದ್ರು ಹೋದ್ರೆ ಅವರನ್ನ ಜೈಲಿಗೆ ಕಳಿಸಿದ್ರು.ಇದೇನಾ ರಾಷ್ಟ್ರಧ್ವಜದ ಬಗ್ಗೆ ಗೌರವ ಎಂದು ಆರ್ ಎಸ್ ಎಸ್ ನವ್ರು ಪ್ರಶ್ನೆ..? ಮಾಡಿದ್ದಾರೆ.ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ಆರ್ ಎಸ್ ಎಸ್ ತಲೆಬಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments