Select Your Language

Notifications

webdunia
webdunia
webdunia
webdunia

‘ನರೇಂದ್ರ ಮೋದಿ, ಯಡಿಯೂರಪ್ಪ ದೇಶ ವಿರೋಧಿಗಳು’

‘ನರೇಂದ್ರ ಮೋದಿ, ಯಡಿಯೂರಪ್ಪ ದೇಶ ವಿರೋಧಿಗಳು’
ಬಾಗಲಕೋಟೆ , ಮಂಗಳವಾರ, 21 ಜನವರಿ 2020 (19:20 IST)

ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪನವರೇ ಈ ದೇಶದ ವಿರೋಧಿಗಳೇ ಹೊರತು, ಟಿಪ್ಪು ಸುಲ್ತಾನ್ ಅಲ್ಲ.
 

ಹೀಗಂತ ಕಾಂಗ್ರೆಸ್ ನ ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ ಮಾಡಿದ್ದಾರೆ.

ಟಿಪ್ಪು ಸುಲ್ತಾನ್ ಸೋಲ್ ಆಫ್ ಮೈಸೂರು ಅಂತ ಗುಣಗಾಣ ಮಾಡಿರೋ ವಿಜಯಾನಂದ ಕಾಶಪ್ಪನವರ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರುದ್ಧ ಕೇಂದ್ರ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು.

ದೇಶವನ್ನು ಪ್ರಧಾನಿ ನರೇಂದ್ರ ಮೋದಿಯವರು ಕೇಸರಿಕರಣ ಮಾಡೋಕೆ ಹೊರಟಿದ್ದಾರೆ. ಅದಕ್ಕೆ ತಾವು ಆಸ್ಪದ ಕೊಡುವುದಿಲ್ಲ. ಅದು ಸಾಧ್ಯವಾಗುವುದಿಲ್ಲ ಅಂತ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರದಲ್ಲಿ ಹಿಂಸೆ, ಗಲಾಟೆ ಆಗ್ತಿವೆ ಎಂದ ಕುಮಾರಸ್ವಾಮಿ