Select Your Language

Notifications

webdunia
webdunia
webdunia
webdunia

'ಇವರ ತಲೆ ಕಡಿದವರಿಗೆ ಸಿಗುತ್ತೆ ಒಂದು ಕೋಟಿ ಬಹುಮಾನ'

ಶಿವಸೇನೆ
ಮುಂಬೈ , ಭಾನುವಾರ, 20 ಅಕ್ಟೋಬರ್ 2019 (17:32 IST)

ಕೊಲೆ ಆರೋಪಿಗಳ ತಲೆ ಕಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡೋದಾಗಿ ಶಿವಸೇನೆ ನಾಯಕ ಹೇಳಿದ್ದಾರೆ.
 

ಹಿಂದೂ ಸಮಾಜ ಪಾರ್ಟಿಯ ಪ್ರಮುಖರಾಗಿದ್ದ ಮತ್ತು ಹಿಂದೂ ಮಹಾಸಭಾ ಮಾಜಿ ನಾಯಕರಾಗಿರೋ ಕಮಲೇಶ್ ತಿವಾರಿ ಅವರನ್ನು ಲಖನೌನಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ.

ಕಮಲೇಶ್ ತಿವಾರಿಯವರನ್ನು ಕೊಂದಿರೋ ಆರೋಪಿಗಳ ತಲೆ ಕಡಿದವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡೋದಾಗಿ ಶಿವಸೇನೆಯ ನಾಯಕ ಅರುಣ್ ಪಾಠಕ್ ಹೇಳಿಕೆ ನೀಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

'ಸಿದ್ದರಾಮಯ್ಯಗೆ ತಲೆ ಇದೆಯೋ ಇಲ್ವೋ?'