Select Your Language

Notifications

webdunia
webdunia
webdunia
webdunia

ನ. 1ರಿಂದ ಜೆಡಿಎಸ್‌ನ ಮಹತ್ವದ ಪಂಚರತ್ನ ಯಾತ್ರೆ

ನ. 1ರಿಂದ ಜೆಡಿಎಸ್‌ನ ಮಹತ್ವದ ಪಂಚರತ್ನ ಯಾತ್ರೆ
bangalore , ಬುಧವಾರ, 26 ಅಕ್ಟೋಬರ್ 2022 (14:40 IST)
ನವೆಂಬರ್ 1 ರಿಂದ ಪಂಚರತ್ನ ಯಾತ್ರ ನಡೆಯಲಿದ್ದು, ಮೊದಲ ಹಂತದ ರಥಯಾತ್ರೆ 35 ದಿನ ನಡೆಯಲಿದೆ.ನ. 1ರಿಂದ 5ರವರೆಗೆ ಕೋಲಾರ ಜಿಲ್ಲೆಯಲ್ಲಿ ರಥಯಾತ್ರೆ,ನ. 6ರಿಂದ 10ರವರೆಗೆ ಚಿಕ್ಕಬಳ್ಳಾಪುರ ಪಂಚರತ್ನ ಯಾತ್ರೆ,ನ. 11-13ರವರೆಗೆ ಬೆಂಗಳೂರು ಗ್ರಾಮಾಂತರದಲ್ಲಿ ಯಾತ್ರೆ,ನ. 14-23ರವರೆಗೆ ತುಮಕೂರು, ನ.24-30ರವರೆಗೆ ಹಾಸನ,ಡಿ. 1ರಂದು ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ,ಡಿ.2-5ರವರೆಗೆ ರಾಮನಗರ ಜಿಲ್ಲೆಯಲ್ಲಿ ಯಾತ್ರೆ ಸಂಚಾರ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸಿದ ಗೃಹ ಸಚಿವ ಅರಗಜ್ಞಾನೇಂದ್ರ