Select Your Language

Notifications

webdunia
webdunia
webdunia
webdunia

ಗೋಪೂಜೆ ನೆರವೇರಿಸಿದ ಸಚಿವ ಮುನಿರತ್ನ

ಗೋಪೂಜೆ ನೆರವೇರಿಸಿದ ಸಚಿವ ಮುನಿರತ್ನ
bangalore , ಬುಧವಾರ, 26 ಅಕ್ಟೋಬರ್ 2022 (14:19 IST)
ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ.ಜಗನ್ನಾಥ ಭವನ ಬಿಜೆಪಿ ಕಚೇರಿಯಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯುತ್ತಿದ್ದು,ಗೋಪೂಜೆಯಲ್ಲಿ‌ ಸಚಿವ‌ ಮುನಿರತ್ನ, ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸೇರಿದಂತೆ ಕಚೇರಿ‌ ಸಿಬ್ಬಂದಿ ಭಾಗಿಯಾಗಿದ್ದು ವಿಜೃಂಭಣೆಯಿಂದ ಹಬ್ಬವನ್ನ ಆಚರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಾಗಿರುವ ಚಳಿಯ ವಾತಾವರಣ