Select Your Language

Notifications

webdunia
webdunia
webdunia
webdunia

ಅಡುಗೆ ಮಾಡಲು ಬರೋದಿಲ್ಲ ಎನ್ನುವುದು ಕ್ರೌರ್ಯವಲ್ಲ-ಕೇರಳ ಹೈಕೋರ್ಟ್!

ಅಡುಗೆ ಮಾಡಲು ಬರೋದಿಲ್ಲ ಎನ್ನುವುದು ಕ್ರೌರ್ಯವಲ್ಲ-ಕೇರಳ ಹೈಕೋರ್ಟ್!
kerala , ಭಾನುವಾರ, 22 ಅಕ್ಟೋಬರ್ 2023 (18:22 IST)
ಅಡುಗೆ ಮಾಡುವ ಕಲೆ ಗೊತ್ತಿಲ್ಲದೆ ಇರುವ ಕಾರಣಕ್ಕೆ ತನ್ನ ಪತಿಗೆ ಆಹಾರವನ್ನು ತಯಾರಿಸದೇ ಇರುವ ಈ ಕಾರಣಕ್ಕಾಗಿ ಮದುವೆಯನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ನನ್ನ ಪತ್ನಿಗೆ ಅಡುಗೆ ಮಾಡೋದು ತಿಳಿದಿಲ್ಲ ಹಾಗಾಗಿ ಮನೆಯಲ್ಲಿ ಅಡುಗೆ ಮಾಡುತ್ತಿಲ್ಲ' ಇದು ನನಗೆ ನೀಡುತ್ತಿರುವ ಕ್ರೌರ್ಯ ಎಂದು ವ್ಯಕ್ತಿಯೊಬ್ಬ ತನ್ನ ಅರ್ಜಿಯಲ್ಲಿ ಬರೆದುಕೊಂಡಿದ್ದು,ವಿಚಾರಣೆ ನಡೆಸಿದ ಕೊರ್ಟ್ ಇಂತಹ ವಿಷಯಗಳಿಗೆ ವಿಚ್ಚೇದನಕ್ಕೆ ಅನುಮತಿ ನೀಡಲಾಗುವುದಿಲ್ಲ ಅಂತಾ ಆದೇಶ ಹೊರಡಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೌರಕಾರ್ಮಿಕರ ಸಮಸವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿಗೆ ಕೊಕ್ ಕೊಟ್ಟ ಸರ್ಕಾರ