Webdunia - Bharat's app for daily news and videos

Install App

ನಮ್ಮ ಯಾತ್ರಿ ಆಟೋ ಚಾಲಕರಿಂದ ಸಿಕ್ಕಿಲ್ಲ ಬೆಂಬಲ

Webdunia
ಭಾನುವಾರ, 19 ಮಾರ್ಚ್ 2023 (16:41 IST)
ನಾಳೆ ಆಟೋ ಚಾಲಕರ ಮುಷ್ಕರ ಹಿನ್ನೆಲೆ ನಮ್ಮ ಯಾತ್ರಿ ಆಟೋ ಚಾಲಕರಿಂದ ಮುಷ್ಕರಕ್ಕೆ  ಬೆಂಬಲ ಸಿಕ್ಕಿಲ್ಲ.ನಮ್ಮ ಯಾತ್ರಿ ಆಟೋ ಚಾಲಕರು ಎಂದಿನಂತೆ ಕರ್ತವ್ಯ ನಿರ್ವಹಿಸಲು ಸಜ್ಜಾಗಿದ್ದಾರೆ.ಹಬ್ಬದ ಟೈಮ್ ನಲ್ಲಿ ಜನರಿಗೆ ಆಟೋ ತುಂಬಾ ಅವಶ್ಯಕ.ರ್ಯಫಿಡೋ, ಓಲಾ, ಇರೋ ಹಾಗೆ ನಮ್ಮ ಯಾ ತ್ರಿಯನ್ನು ಜನ ಉಪಯೋಗಿಸ್ತಿದ್ದಾರೆ.ನಾಳೆಯಿಂದ ಹಬ್ಬದ ವಾತಾವರಣ ಇರೋದ್ರಿಂದ ಆಟೋ ಚಾಲಕರಿಗೆ ಒಳ್ಳೆಯ ಲಾಭ ಇದೆ.ಹಬ್ಬದ ಸಮಯದಲ್ಲಿ ಪ್ರತಿಭಟನೆ ಸರಿ ಅಲ್ಲ.ಹಬ್ಬದ ನಂತರ ಪ್ರತಿಭಟನೆಯನ್ನ ಮಾಡಲಿ ಎಂತ ನಮ್ಮ ಯಾತ್ರಿ ಚಾಲಕರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments