Select Your Language

Notifications

webdunia
webdunia
webdunia
webdunia

RSS ಬ್ಯಾನ್ ಮಾಡುವ ಶಕ್ತಿ ಯಾರಿಗೂ ಇಲ್ಲ- ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

RSS ಬ್ಯಾನ್ ಮಾಡುವ ಶಕ್ತಿ ಯಾರಿಗೂ ಇಲ್ಲ- ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
bangalore , ಶುಕ್ರವಾರ, 26 ಮೇ 2023 (17:35 IST)
RSS, ಭಜರಂಗದಳ ಬ್ಯಾನ್ ಮಾಡ್ತೀನಿ ಅಂತ ಹೇಳಿದ್ದಾರೆ.ದಯವಿಟ್ಟು ಆ ಪ್ರಯತ್ನ ಮಾಡಲಿ.ನಾನು ಸವಾಲ್ ಹಾಕ್ತೀನಿ ಎಂದು  ಸಿಎಂ ಬಸವರಾಜ್ ಬೊಮ್ಮಾಯಿ‌ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಇವರಿಗೆ ಯಾವುದೇ ಸಂಘ ಸಂಸ್ಥೆಗಳ ಬ್ಯಾನ್ ಮಾಡೋ ಅವಕಾಶ ಇಲ್ಲ.ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆದು ಬ್ಯಾನ್ ಮಾಡುವ ಅವಕಾಶ ಕೇಂದ್ರಕ್ಕಿದೆ.ಇವರಿಗಿಲ್ಲ.ಒಂದು ಸಮೂಹ ಓಲೈಕೆ ಮಾಡಲು, ತುಷ್ಟೀಕರಣ ಮಾಡುವ ಕೆಲಸ ಮಾಡ್ತಿದೆ.ಸಿಎಂ ಸಿದ್ದರಾಮಯ್ಯ ಅವರನ್ನ ಕೇಳಲು ಇಚ್ಚೆ ಪಡ್ತೀನಿ.RSS ಭಜರಂಗದಳ ಬ್ಯಾನ್ ಮಾಡೋ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ.ನಿಮ್ಮ ಸಚಿವ ಸಂಪುಟದ ಸದಸ್ಯರ ಮಾತಿಗೆ ಸಮ್ಮತಿ ಇದೆಯಾ.?RSS ತನ್ನದೇ ಸಿದ್ದಾಂತ ಇದೆ.ದೇಶದ ಯುವಕರನ್ನ ಸಿದ್ದಡಿಸೋ ಕೆಲಸ ಮಾಡ್ತಿದೆ.ದೇಶದ ಕೆಲಸದಲ್ಲಿ ಒಗ್ಗೂಡಿಸೋ ಕೆಲಸ ಮಾಡ್ತಿದೆ.ಅದನ್ನ ಬ್ಯಾನ್ ಮಾಡಲು ಯಾರಿಗೂ ಸಾಧ್ಯವಿಲ್ಲ.RSS ಬ್ಯಾನ್ ಮಾಡೋರನ್ನ ಮನೆಗೆ ಕಳಿಸಿದೆ.RSS ಬ್ಯಾನ್ ಮಾಡುವ ಶಕ್ತಿ ಯಾರಿಗೂ ಇಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ‌ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಗೆ ಹೆಚ್ಚಿದ ಬೇಡಿಕೆ