Webdunia - Bharat's app for daily news and videos

Install App

ಕೋವಿಡ್ ಬಗ್ಗೆ ಯಾವುದೇ ಆತಂಕಪಾಡುವ ಅಗತ್ಯವಿಲ್ಲ-ಆರೋಗ್ಯ ಇಲಖೆ ಆಯುಕ್ತ ರಂದೀಪ್

Webdunia
ಮಂಗಳವಾರ, 19 ಡಿಸೆಂಬರ್ 2023 (15:41 IST)
ದಲಿತ ನಾಯಕ ಗೋವಿಂದ ಕಾರಜೋಳ ಮೇಲೆ ಹಲ್ಲೆಗೆ ಪ್ರಯತ್ನ ವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ ರಾಜೀವ್ ಪ್ರತಿಕ್ರಿಯಿಸಿದ್ದಾರೆ.ಹಲ್ಲೆಗೆ ಪ್ರೇರಣೆ ಮಾಡಿದವರು ಹೆಚ್ ಸಿ ಮಹದೇವಪ್ಪ, ಪ್ರಿಯಾಂಕ ಖರ್ಗೆಯವರು.ಎಸ್ಸಿಪಿ ಟಿಎಸ್ಪಿ ಹಣದ ದುರ್ಬಳಕೆ ಆಗಿರೋ ಬಗ್ಗೆ ದಲಿತರಿಗೆ ಗೊತ್ತಾದರೆ ದೊಡ್ಡ ಕ್ರಾಂತಿ ಆಗುತ್ತದೆ.ಈ ಭಯದಲ್ಲಿ ಕಾರಜೋಳ ಮೇಲೆ ಹಲ್ಲೆ ಮಾಡಿಸುವ ಕೆಲಸ ಮಾಡಿದ್ದಾರ.

10 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ಈ ಹಣವನ್ನು ದಲಿತರಿಗೆ ವಾಪಸ್ಸು ಮಾಡಬೇಕು.ದಲಿತರು ಜಾಗೃತ ರಾಗಬಾರದು ಎಂದು ಭಯವನ್ನು ಹುಟ್ಟಿಸಲು ಕಾರಜೋಳ ಮೇಲೆ ಹಲ್ಲೆ ಮಾಡಿಸಿದ್ದಾರೆ.ಯಾರು ಕೂಡ ಸರ್ಕಾರದ ವಿರುದ್ಧ ಈ ರೀತಿ ಜಾಗೃತಿ ಮಾಡಿಸಬಾರದೆಂದು ಸಂದೇಶ ನೀಡಿದ್ದಾರೆ.ಕಾಂಗ್ರೆಸ್ ನವರ ಕೈವಾಡ ದಿಂದಲೇ ಈ ಹಲ್ಲೆ ನಡೆದಿರೋದು.

ಮೊನ್ನೆ ವಿಧಾನಪರಿಷತ್ ನಲ್ಲಿ ದಲಿತರಿಗೆ ದಾರಿ ತಪ್ಪಿಸುವ ಉತ್ತರ ವನ್ನು ಪ್ರಿಯಾಂಕ ಖರ್ಗೆ, ಮಹದೇವಪ್ಪ ಕೊಟ್ಟಿದ್ದಾರೆ.ಇದಕ್ಕಾಗಿ ತೀವ್ರವಾಗಿ ನಾವು ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ.ಪ್ರತಿ ದಲಿತರ ಶಾಸಕರ ಮನೆಗೆ ಭೇಟಿ ಕೊಟ್ಟು, ದಲಿತರಿಗೆ ಆಗಿರುವ ಅನ್ಯಾಯ ತಿಳಿಸುತ್ತೇವೆ.ದೊಡ್ಡ ಜನ ಜಾಗೃತಿ ಅಭಿಯಾನದ ಮೂಲಕ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ ರಾಜೀವ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments