Select Your Language

Notifications

webdunia
webdunia
webdunia
webdunia

ಪರಿಷತ್ ನಲ್ಲಿ ಗಲಾಟೆಯ ವೇಳೆ ಕೊವಿಡ್ ನಿಯಮ ಉಲ್ಲಂಘಿಸಿದ ಸದಸ್ಯರಿಗೆ ದಂಡ ವಿಧಿಸಿ- ಸಚಿವ

ಪರಿಷತ್ ನಲ್ಲಿ ಗಲಾಟೆಯ ವೇಳೆ ಕೊವಿಡ್ ನಿಯಮ ಉಲ್ಲಂಘಿಸಿದ ಸದಸ್ಯರಿಗೆ ದಂಡ ವಿಧಿಸಿ- ಸಚಿವ
ಬೆಂಗಳೂರು , ಗುರುವಾರ, 17 ಡಿಸೆಂಬರ್ 2020 (13:05 IST)
ಬೆಂಗಳೂರು : ವಿಧಾನ ಪರಿಷತ್‍ ನಲ್ಲಿ ಸದಸ್ಯರಿಂದ ಗದ್ದಲ, ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯರ ವಿರುದ್ಧ ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.

ಪರಿಷತ್ ನಲ್ಲಿ ಗಲಾಟೆಯ ವೇಳೆ ಸದಸ್ಯರು ಕೊವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನಲೆಯಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿದ ಸದಸ್ಯರಿಗೆ ದಂಡ ಹಾಕಬೇಕು. ಈ ಬಗ್ಗೆ ಸಭಾಪತಿ ನಿರ್ಣಯ ತೆಗೆದುಕೊಳ್ಳಬೇಕು. ನಿಯಮ ಪಾಲಿಸದ ಜನಪ್ರತಿನಿಧಿಗಳಿಗೂ ದಂಡ ವಿಧಿಸಲೇಬೇಕು  ಎಂದು ಸಚಿವ ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಾ.ಪಂ.ಚುನಾವಣೆ ವೈಷಮ್ಯದ ಹಿನ್ನಲೆ; ಸತೀಶ್ ಜಾರಕಿಹೊಳಿ ಆಪ್ತರ ಮೇಲೆ ಫೈರಿಂಗ್