Select Your Language

Notifications

webdunia
webdunia
webdunia
webdunia

ಕಾಂಗ್ರೆಸ್​​​​ ಆರೋಪದಲ್ಲಿ ಹುರುಳಿಲ್ಲ-ನಿರ್ಮಲಾ ಸೀತಾರಾಮನ್

ಕಾಂಗ್ರೆಸ್​​​​ ಆರೋಪದಲ್ಲಿ ಹುರುಳಿಲ್ಲ-ನಿರ್ಮಲಾ ಸೀತಾರಾಮನ್
bangalore , ಗುರುವಾರ, 6 ಏಪ್ರಿಲ್ 2023 (19:54 IST)
ಸಂಕಷ್ಟದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಬಂದಿಲ್ಲ, ಚುನಾವಣೆ ವೇಳೆ ಬರ್ತಾರೆ ಎಂಬ ಕಾಂಗ್ರೆಸ್​​​ ಆರೋಪ ವಿಚಾರವಾಗಿ ಬೆಂಗಳೂರಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಬಿಜೆಪಿ ನೂತನ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಆರೋಪದಲ್ಲಿ ಹುರುಳಿಲ್ಲ. 32 ಸಲ 2015 ರಿಂದ 2022ರವರೆಗೆ ಬಂದಿದ್ದಾರೆ. ಆರೋಪ ಮಾಡಬೇಕು ಅಂತ ಮಾಡ್ತಾರೆ ಅಷ್ಟೇ. 32 ಸಲ ರಾಜ್ಯದಲ್ಲಿ ಚುನಾವಣೆ ಬಂದಿದೆಯಾ ಹಾಗಿದ್ರೆ ಅಂತಾ ಕಾಂಗ್ರೆಸ್​​​​ ವಿರುದ್ದ ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಬಿಜೆಪಿಗೆ ಬೆಂಬಲ ಅವರಿಗೆ ಸಹಿಸೋಕಾಗ್ತಿಲ್ಲ- ಬಿ.ಎಸ್. ಯಡಿಯೂರಪ್ಪ