Select Your Language

Notifications

webdunia
webdunia
webdunia
webdunia

ಸರ್ಕಾರ ರಾಮ ದ್ವೇಷಿ ಸರ್ಕಾರ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪ

ಸಂಸದ ತೇಜಸ್ವಿ ಸೂರ್ಯ

geetha

bangalore , ಶನಿವಾರ, 20 ಜನವರಿ 2024 (17:06 IST)
ಬೆಂಗಳೂರು :  ಕರ್ನಾಟಕ ರಾಜ್ಯದಲ್ಲಿ ರಾಮ ಪ್ರತಿಷ್ಠಾಪನೆಯ ದಿನವನ್ನು ಸರ್ಕಾರಿ ರಜೆ ಎಂದು ಘೋಷಣೆ ಮಾಡದಿರುವುದನ್ನು ವಿಕೃತಿ ಎಂದು ಬಣ್ಣಿಸಿರುವ ತೇಜಸ್ವಿ ಸೂರ್ಯ, ಸಿದ್ದರಾಮಯ್ಯ ರಾಮನ ವಿರೋಧಿಯಂತೆ ವರ್ತಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.ಈಗಲಾದರೂ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸೋಮವಾರ ಅಧಿಕೃತ ರಜೆ ನೀಡಬೇಕೆಂದು ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. 

 ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ರಾಮದ್ವೇಷಿಯಂತೆ ವರ್ತಿಸುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ. ಶನಿವಾರ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ಜ. 22 ರಂದು ದೇಶದ 17 ರಾಜ್ಯಗಳು ರಜೆ ಘೋಷಿಸಿದವೆ, ಆದರೆ ಕರ್ನಾಟಕದಲ್ಲಿ ರಜೆ ಘೋಷಿಸಿಲ್ಲ ಎಂದರು. 

 

Share this Story:

Follow Webdunia kannada

ಮುಂದಿನ ಸುದ್ದಿ

40 ವರ್ಷದ ವಿವಾಹಿತೆಯೊಂದಿಗೆ 30 ವರ್ಷದ ವಿವಾಹಿತ ಪರಾರಿ