Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಲಾರಿ ಮಾಲೀಕರು

 ಲಾರಿ

geetha

bangalore , ಗುರುವಾರ, 11 ಜನವರಿ 2024 (13:21 IST)
ಬೆಂಗಳೂರು-ಹಿಟ್ ಆ್ಯಂಡ್ ರನ್ ಕಾಯ್ದೆ ವಿರೋಧಿಸಿ ಲಾರಿ ಮಾಲೀಕರು ಮುಷ್ಕರ ನಡೆಸಲು ತೀರ್ಮಾನಿಸಿದ್ದು,ದೇಶಾದ್ಯಂತ ನಡೆಯುತ್ತಿರುವ ಲಾರಿ ಮಾಲೀಕರ/ ಚಾಲಕರ ಮುಷ್ಕರಕ್ಕೆ ರಾಜ್ಯದಿಂದ ಬೆಂಬಲ ವ್ಯಕ್ತವಾಗಿದೆ.ಕೇಂದ್ರದ ಹಿಟ್ ಆ್ಯಂಡ್ ರನ್ ಕಾಯ್ದೆ ವಾಪಸ್ಸಿಗೆ ಆಗ್ರಹಿಸಿ ಜನವರಿ17 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.ಈ ಸಂಬಂಧ ಬೆಂಗಳೂರಿನಲ್ಲಿ ಲಾರಿ ಮಾಲೀಕರಿಂದ ಮಹತ್ವದ ಸಭೆ ನಡೆಸಲಾಗಿದೆ.
 
ಬೆಂಗಳೂರು ಚಾಮರಾಜಪೇಟೆಯಲ್ಲಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ನೇತೃತ್ವದಲ್ಲಿ  ಸಭೆ ನಡೆಯುತ್ತಿದೆ.ಸಭೆಯ ಬಳಿಕ ಲಾರಿ ಮಾಲೀಕರು ಸುದ್ದಿಗೋಷ್ಠಿ ನಡೆಸಲಿದ್ದಾರೆ.
 
ಸಭೆಯಲ್ಲಿ ರಾಜ್ಯದ ಲಾರಿ ಮಾಲೀಕರು,ಚಾಲಕರು , ಬೇರೆ ಬೇರೆ ರಾಜ್ಯದ ಲಾರಿ ಮಾಲೀಕರು,ದಕ್ಷಿಣ ಭಾರತದ ಎಲ್ಲಾ ಲಾರಿ ಮಾಲೀಕರ ಸಂಘಟನೆಗಳು,ತಮಿಳನಾಡು, ಮುಂಬೈ, ಕೇರಳ, ಹೈದ್ರಾಬಾದ್, ಚನೈ ಸೇರಿ ಇತರೆ ರಾಜ್ಯಗಳ ಲಾರಿ ಮಾಲೀಕರು ಭಾಗಿಯಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮೇ ತಿಂಗಳ ಬಳಿಕ ದುಬಾರಿಯಾಗಲಿದೆ ಮೊಬೈಲ್ ರಿಚಾರ್ಜ್