Select Your Language

Notifications

webdunia
webdunia
webdunia
webdunia

ತೋಟದ ಕೆಲಸಕ್ಕೆ ಹೋಗಿದ್ದ ತಾಯಿ : ಮಗಳ ಮೇಲೆ ಹೀಗಾ ಆಗೋದು?

ತೋಟದ ಕೆಲಸಕ್ಕೆ ಹೋಗಿದ್ದ ತಾಯಿ : ಮಗಳ ಮೇಲೆ ಹೀಗಾ ಆಗೋದು?
ಬೆಳ್ತಂಗಡಿ , ಶನಿವಾರ, 12 ಸೆಪ್ಟಂಬರ್ 2020 (23:11 IST)
ಹೊಟ್ಟೆಪಾಡಿಗೆ ಅಂತ ಆ ಮಹಿಳೆ ತೋಟದ ಕೆಲಸಕ್ಕೆ ಹೋಗುತ್ತಿದ್ದಳು. ಆದರೆ ಅವರ ಮಗಳಿಗೆ ಆಗಬಾರದ್ದು ಆಗಿಹೋಗಿದೆ.
 

ತೋಟದ ಕೆಲಸಕ್ಕೆ ಬಂದಿದ್ದ ಮಹಿಳೆಯ ಮಗಳನ್ನು ವ್ಯಕ್ತಿಯೊಬ್ಬ ಹುರಿದು ಮುಕ್ಕಿದ್ದ ಎನ್ನಲಾಗಿದೆ.

ಕೆಲವು ದಿನಗಳ ಬಳಿಕ ಸಂತ್ರಸ್ತೆಯ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು.

ಹೀಗಾಗಿ ಸಂತ್ರಸ್ತೆ ತನ್ನ ಅಣ್ಣನಿಗೆ ನಡೆದ ವಿಷಯ ತಿಳಿಸಿದ್ದಳು. ಇದೀಗ ಆರೋಪಿ ರೆಜಿಮೊನು ಎಂಬಾತನನ್ನು ಬಂಧನ ಮಾಡಲಾಗಿದೆ.

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಫರ್ಡ್ ವಿಶ್ವವಿದ್ಯಾಲಯ : ಕೊರೊನಾ ಲಸಿಕೆ ಪ್ರಯೋಗಕ್ಕೆ ಗ್ರೀನ್ ಸಿಗ್ನಲ್