Webdunia - Bharat's app for daily news and videos

Install App

ಚುನಾವಣೆ ಸಮಯದಲ್ಲಿ ರೌಡಿಗಳ‌ ಮೇಲೆ ನಿಗಾ

Webdunia
ಗುರುವಾರ, 30 ಮಾರ್ಚ್ 2023 (17:17 IST)
ಚುನಾವಣೆ ಸಮಯದಲ್ಲಿ ರೌಡಿಗಳ‌ ಮೇಲೆ ನಿಗಾ ವಹಿಸೋದು, ರೌಡಿಗಳ ಮೇಲೆ 110 ಹಾಕಿ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗದಂತೆ ಬಾಂಡ್ ಓವರ್ ನ ಪೊಲೀಸ್ರು ಮಾಡುತ್ತಲೇ ಬರ್ತಿದ್ದಾರೆ. 
 
ಸದ್ಯ ಇತ್ತಿಚೇಗೆ ಸಾಕಷ್ಟು ಸದ್ದು ಮಾಡಿದ್ದ ಬೆಂಗಳೂರಿನ ನಟೋರಿಯಸ್ ರೌಡಿ ಶೀಟರ್ ನಾಗರಾಜ @ ವಿಲ್ಸನ್ ಗಾರ್ಡನ್ ನಾಗನನ್ನ ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಗಡಿಪಾರು ಮಾಡಿದ್ದಾರೆ. ಇಂದು ನಾಗನನ್ನ ಪಶ್ಚಿಮ ವಿಭಾಗ ಪೊಲೀಸ್ರು  ಗಡಿಗೆ ಕರೆದೋಯ್ದು  ಕಾನೂನು ಪ್ರಕ್ರಿಯೆ ಮುಗಿಸಿ ಗಡಿಪಾರು ಮಾಡಿದಗದಾರೆ. ಇನ್ನೂ ಒಂದು ನಗರಕ್ಕೆ ನಾಗನ ಎಂಟ್ರಿ ಗೆ ಬಂದ್ ಆಗಲಿದ್ದು ಚುನಾವಣೆ ನಂತರವೂ ನಾಗ ಸಿಟಿಗೆ ಎಂಟ್ರಿ ಕೊಡುವಂತಿಲ್ಲ. ಹಾಗೇನಾದ್ರೂ ಸಿಟಿಗೆ ಎಂಟ್ರಿ ಕೊಡಬೇಕಾದರೆ ನಾಗ ಸೂಕ್ತ ಕಾರಣ ನೀಡಿ ಪೊಲೀಸ್ರಿಗೆ ಮಾಹಿತಿ ನೀಡಿ ಸಿಟಿಗೆ ಎಂಟ್ರಿ ಕೊಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments