ಅರ್ಚಕನಿಂದ ಹಣ ವಸೂಲಿ!

Webdunia
ಶನಿವಾರ, 26 ಜನವರಿ 2019 (15:03 IST)
ದೇವರ ಹೆಸರಿನಲ್ಲಿ ಅರ್ಚಕ ಮಾಡಬಾರದ ಕೆಲಸ ಮಾಡಿ ಸಿಕ್ಕಿ ಬಿದ್ದಿದ್ದಾನೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಹುಲುಗನ ಮರಡಿ ದೇವಸ್ಥಾನದಲ್ಲಿ ದೇವರ ಹೆಸರಿನಲ್ಲಿ ಅರ್ಚಕರಿಂದ ಹಣ ವಸೂಲಿ ದಂಧೆ ನಡೆದಿದೆ. ದೇವಸ್ಥಾನದಲ್ಲಿ ನಡೆಯುತ್ತಿದ್ದ ಗರುಡೋತ್ಸವದ ಸಂದರ್ಭದಲ್ಲಿ ಯಾವುದೇ ರೀತಿಯ ರಶೀದಿ ನೀಡದೇ ವೆಂಕಟರಮಣಸ್ವಾಮಿ ಭಕ್ತರಿಂದ ಹಣ ವಸೂಲಿ ಮಾಡುತ್ತಿದ್ದರು.

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ ಅರ್ಚಕರಿಂದ ಎಗ್ಗಿಲ್ಲದೇ ಹಣ ವಸೂಲಿ ಮಾಡಲಾಗುತ್ತಿದೆ. ಪ್ರತಿನಿತ್ಯ ದೇವಸ್ಥಾನದಲ್ಲಿ ನಡೆಯುವ ಯಾವುದೇ ಕಾರ್ಯಕ್ಕೂ ರಶೀದಿ ನೀಡದೇ ಸಾರ್ವಜನಿಕ ರಿಗೆ ಅರ್ಚಕ ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗೊತ್ತಿದ್ದರೂ ತಾಲ್ಲೂಕು ಆಡಳಿತ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಜನರು ದೂರಿದ್ದಾರೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್ ಯುಎಸ್ ದಾಳಿಗೆ ಮಧ್ಯಪ್ರಾಚ್ಯದ ಕಡೆ ಇರಾನ್ ಟಾರ್ಗೆಟ್‌: ಹೊತ್ತಿ ಉರಿದ ಬೆಹೆರೇನ್‌ ಹೊಟೇಲ್‌, ದುಬೈ ಏರ್‌ಪೋರ್ಟ್‌ನ ಭಯಾನಕ, Video

ದಾಳಿಯಲ್ಲಿ ಖಮೇನಿ ಸೇರಿ ಮಗಳು, ಅಳಿಯ ಕೂಡಾ ಸಾವು, ಇರಾನ್‌ನ ಹಲವೆಡೆ ಸಂಭ್ರಮಾಚರಣೆ, Video

Karnataka Weather: ಬಿಸಿಲ ತಾಪಕ್ಕೆ ತತ್ತರಿಸಿರುವ ಜನತೆ ಮಳೆಯನ್ನೂ ನಿರೀಕ್ಷಿಸಬಹುದಾ

ಇರಾನ್‌ನ ಸುಪ್ರೀಂ ನಾಯಕ ಅಲ್ ಖಮೇನಿ ಸಾವು, ಅನೇಕ ದೇಶದ ಜನರಿಗೆ ನ್ಯಾಯ ಎಂದ ಟ್ರಂಪ್‌

ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ-ಯುಎಸ್ ದಾಳಿ, ಸಾವನ್ನಪ್ಪಿದವರ ಸಂಖ್ಯೆ ಕೇಳಿದ್ರೆ ಶಾಕ್‌

ಮುಂದಿನ ಸುದ್ದಿ
Show comments