Select Your Language

Notifications

webdunia
webdunia
webdunia
webdunia

ಗೆಲುವಿಗೆ ಮೋದಿ , ನಡ್ಡಾ, ಅಮಿತ್ ಶಾ ಕಾರಣ- ಯಡಿಯೂರಪ್ಪ

ಗೆಲುವಿಗೆ ಮೋದಿ , ನಡ್ಡಾ, ಅಮಿತ್ ಶಾ ಕಾರಣ- ಯಡಿಯೂರಪ್ಪ
bangalore , ಭಾನುವಾರ, 3 ಡಿಸೆಂಬರ್ 2023 (17:42 IST)
ನಾಲ್ಕು ರಾಜ್ಯಗಳ ಚುನಾವಣೆ ಹಿನ್ನಲೆ ಧವಳಗಿರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದೇವೆ.ಈ ಎಲ್ಲಾ ಗೆಲುವಿಗೆ ಮೋದಿ , ನಡ್ಡಾ, ಅಮಿತ್ ಶಾ ಕಾರಣ.ಬೇರೆ ಯಾವುದೆ ಪಕ್ಷದಲ್ಲಿ ದೇಶವನ್ನು ಆಳುವ ಸಾಮರ್ಥ್ಯವಿಲ್ಲ.ಲೋಕಸಭಾ‌ ಚುನಾವಣೆಯಲ್ಲಿ ಎಲ್ಲಾ ಸೀಟ್ ಗೆಲ್ತೀವಿ.

ನಾನು ಪ್ರವಾಸ ಮಾಡ್ತೀನಿ.ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಇನ್ನಷ್ಟು ಬಲ ಬಂದಿದೆ.ಕಾಂಗ್ರೆಸ್ ನ ಧೂಳಿಪಟ ಮಾಡಲಿಕ್ಕೆ ರೆಡಿಯಾಗಿದ್ದೀವಿ.ಲೋಕಾಸಭೆಗೆ ಇದೊಂದು ದೊಡ್ಡ ಉದಾಹರಣೆ.ಎಲ್ಲಾ ನಾಯಕರಿಗು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನ ಮೋದಿಯವರಿಗೆ ಪುರಸ್ಕಾರ ಮಾಡಿದ್ದಾರೆ- ಮಾಜಿ ಸಿಎಂ ಬಸವರಾಜ್ ಬೊಮ್ಮಯಿ