Select Your Language

Notifications

webdunia
webdunia
webdunia
webdunia

ನಾನಾ ರೀತಿಯ ತೀರ್ಮಾನಗಳಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ-ಕುಮಾರಸ್ವಾಮಿ

ನಾನಾ ರೀತಿಯ ತೀರ್ಮಾನಗಳಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ-ಕುಮಾರಸ್ವಾಮಿ
bangalore , ಭಾನುವಾರ, 3 ಡಿಸೆಂಬರ್ 2023 (15:43 IST)
ಅದಷ್ಟು ಬೇಗ ಎನ್ ಡಿ ಆರ್ ಎಪ್ ನಿಂದ ಹಣ ಬಿಡುಗಡೆ ಮಾಡಬೇಕು.ಕೇಂದ್ರ ಸರ್ಕಾರಕ್ಕೆ ರಾಜ್ಯದ ಪರವಾಗಿ ಮನವಿ ಮಾಡ್ತೀನಿ  ಎಂದು ರಾಜ್ಯಪಾಲರು ಹೇಳಿದ್ದಾರೆ.2 ರಾಜ್ಯ ಕಾಂಗ್ರೆಸ್ 2 ರಾಜ್ಯ ಬಿಜೆಪಿ ಎಂದು ಏಕ್ಸಿಟ್ ಪೋಲ್ ಹೇಳಿತ್ತು.ತೆಲಂಗಾಣ ಕಾಂಗ್ರೆಸ್ ಶಕ್ತಿ ಅಲ್ಲ .ಕಾಂಗ್ರೆಸ್ 5ಕ್ಕೆ 5  ರಾಜ್ಯಗಳಲ್ಲಿ ಗೆಲ್ಲುವಂತಿದ್ರು.ತೆಲಂಗಾಣ ರಾಜ್ಯ ನಾಯಕರ ಪ್ರಚಾರದಿಂದ ಗೆದ್ದಿಲ್ಲ.
 
ಇಲ್ಲಿಂದ ರವಾನೆಯಾದ ಹಣದಿಂದ ಗೆದ್ದಿದ್ದಾರೆ.ನಾನಾ ರೀತಿಯ ತೀರ್ಮಾನಗಳಿಂದ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ.ಲೋಕಸಭಾ ಚುನಾವಣೆ ನಂತರ ತೆಲಂಗಾಣ ಏನಾಗುತ್ತೋ ನೋಡೋಣ.ಮದ್ಯಾಹ್ನದ ನಂತರ ನಿಖರ  ಫಲಿತಾಂಶ ಬರಲಿದೆ ನಂತರ ಮಾತಾಡೋಣ ಎಂದ ‌ಕುಮಾರಸ್ವಾಮಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

telagana Assembly Election Result 2023 Live: ತೇಲಂಗಣ ವಿಧಾನಸಭೆ ಚುನಾವಣೆ ಫಲಿತಾಂಶ 2023 ಲೈವ್