Select Your Language

Notifications

webdunia
webdunia
webdunia
webdunia

ಎಂಎಲ್ ಸಿ ಶ್ರೀಕಂಠೇಗೌಡ, ಪುತ್ರನ ಗೂಂಡಾಗಿರಿ ಕೇಸ್; ಮತ್ತೆ ಉದ್ಧಟತನ ತೋರಿದ ಎಂಎಲ್ ಸಿ

ಎಂಎಲ್ ಸಿ ಶ್ರೀಕಂಠೇಗೌಡ, ಪುತ್ರನ ಗೂಂಡಾಗಿರಿ ಕೇಸ್; ಮತ್ತೆ ಉದ್ಧಟತನ ತೋರಿದ ಎಂಎಲ್ ಸಿ
ಮಂಡ್ಯ , ಗುರುವಾರ, 30 ಏಪ್ರಿಲ್ 2020 (11:08 IST)
Normal 0 false false false EN-US X-NONE X-NONE

ಮಂಡ್ಯ : ಎಂಎಲ್ ಸಿ ಶ್ರೀಕಂಠೇಗೌಡ, ಪುತ್ರನ ಗೂಂಡಾಗಿರಿ ಕೇಸ್ ಗೆ ಸಂಬಂಧಿಸಿದಂತೆ ತಪ್ಪೊಪ್ಪಿಕೊಳ್ಳದೆ ಎಂಎಲ್ ಸಿ ಶ್ರೀಕಂಠೇಗೌಡರು  ಮತ್ತೆ ಉದ್ದಟತನ ತೋರಿದ್ದಾರೆ ಎನ್ನಲಾಗಿದೆ.

 

ಈ ಕೇಸ್ ಬಗ್ಗೆ ನಾಲ್ವರು ಪತ್ರಕರ್ತರ ವಿರುದ್ಧ ಶ್ರೀಕಂಠೇಗೌಡರು ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದು, ಶ್ರೀಕಂಠೇಗೌಡರ ದೂರು ಆಧರಿಸಿ ಮಂಡ್ಯ ಪಶ್ಚಿಮ ಠಾಣೆಯಲ್ಲಿ ಪತ್ರಕರ್ತರ ಮೇಲೆ ಎಫ್ ಐಆರ್ ದಾಖಲಾಗಿದೆ.
 

  ಕೇಸ್ ಬಗ್ಗೆ ಮಂಡ್ಯ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಕೋರ್ಟ್ ಮೊರೆ ಹೋಗಲು ಪತ್ರಕರ್ತರ ಸಂಘ ಚಿಂತನೆ ನಡೆಸಿದೆ ಎನ್ನಲಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಆರೋಗ್ಯವಾಗಿದ್ದೇನೆ- ಸಚಿವ ಡಾ.ಸುಧಾಕರ್