Select Your Language

Notifications

webdunia
webdunia
webdunia
webdunia

ತಮಟೆ ಸದ್ದಿಗೆ ಶಾಸಕರ ಸಖತ್ ಸ್ಟೆಪ್ಸ್​

ತಮಟೆ ಸದ್ದಿಗೆ ಶಾಸಕರ ಸಖತ್ ಸ್ಟೆಪ್ಸ್​
bangalore , ಶುಕ್ರವಾರ, 15 ಏಪ್ರಿಲ್ 2022 (17:46 IST)
ಅಂಬೇಡ್ಕರ್ ಜಯಂತಿ ವೇಳೆ ತುರುವೇಕೆರೆ ಶಾಸಕರಾದ ಮಸಾಲ ಜಯರಾಂ ಕುಣಿದು ಕುಪ್ಪಳಿಸಿದ್ದಾರೆ. ಶಾಸಕರ ಸಖತ್ ಸ್ಟೆಪ್ಸ್ ಗೆ ಜನರು ಪುಲ್ ಖುಷ್ ಆಗಿದ್ದಾರೆ. ಅಂಬೇಡ್ಕರ್ ಜಯಂತಿ ಹಿನ್ನೆಲೆ ತುರುವೇಕೆರೆಯಲ್ಲಿ ಶಾಸಕರಾದ ಮಸಾಲ ಜಯರಾಂ ಅವರು ಅಂಬೇಡ್ಕರ್ ವೃತ್ತ ಉದ್ಘಾಟನೆ ಮಾಡಿದ್ರು. ಈ ವೇಳೆ ಕಾರ್ಯಕ್ರಮದಲ್ಲಿನ ತಮಟೆ ಸದ್ದುಗೆ ಶಾಸಕರು ಕುಣಿದು ಕುಪ್ಪಳಿಸಿದ್ದು ತುರುವೇಕೆರೆ ಜನರ ಸಂತಸಕ್ಕೆ ಕಾರಣವಾಗಿದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಈಜುಕೊಳ ಉದ್ಘಾಟಿಸಿದ ಯತ್ನಾಳ್‌