Select Your Language

Notifications

webdunia
webdunia
webdunia
Monday, 7 April 2025
webdunia

ಸಿದ್ದರಾಮಯ್ಯ ದಾಖಲೆ ಇಲ್ಲದೆ ಆರೋಪ -ಶಾಸಕ ರೇಣುಕಾಚಾರ್ಯ ಕಿಡಿ

ಸಿದ್ದರಾಮಯ್ಯ
bangalore , ಬುಧವಾರ, 24 ಆಗಸ್ಟ್ 2022 (15:30 IST)
ಜಲ ಸಂಪನ್ಮೂಲ ಇಲಾಖೆ, ಪಿಡಬ್ಲ್ಯೂಡಿ, ಬಿಡಿಎ ಸೇರಿ ಇಲಾಖೆಗಳಲ್ಲಿ ಕಮಿಷನ್ ನಡೆಯುತ್ತಿದೆ ಎಂದು ಸಿದ್ದರಾಮಯ್ಯ, ಮುನಿರತ್ನ ಪ್ರಸ್ತಾಪ ಮಾಡಿದ್ದಾರೆಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.
 
ಇನ್ನು ಈ ಹಿಂದೆ ಸಿದ್ದರಾಮಯ್ಯ ಪ್ರಧಾನಿ ಮೋದಿ ಮೇಲೆ 10% ಭ್ರಷ್ಟಾಚಾರ ಆರೋಪ  ಮಾಡಿದ್ರು.ಆಗ ಕಾಂಗ್ರೇಸ್ ನವರು ದಾಖಲೆ ಕೊಟ್ಟಿದ್ರಾ? ದಾಖಲೆ ಇಲ್ಲದೆ  ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.ನಮಗೆ ಮುಂದಿನ ಚುನಾವಣಾಗೆ ಇದು ಒಂದು ಅಸ್ತ್ರವಾಗಿದೆ.ರೈತರು, ಮಹಿಳೆಯರು,ಉದ್ಯೋಗ ಬೇರೆ ಬೇರೆ ವಿಚಾರಗಳಿವೆ.ಅದನ್ನ ಬಿಟ್ಟು ಸಿಎಂ ಮೇಲೆ ಆರೋಪ  ಮಾಡ್ತಾರೆ.ಸಿಎಂ ಎಲ್ಲ ಸರಿಪಡಿಸುವುದಾಗಿ ಹೇಳಿದ್ರು.ಆದ್ರೆ ಸಿಎಂ ಮಾತು ಅಧಿಕಾರಿಗಳು ಕೇಳಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ .
 

Share this Story:

Follow Webdunia kannada

ಮುಂದಿನ ಸುದ್ದಿ

ಚಿರತೆ ಸೆರೆಗೆ ಹೈ ಡೆಫೆನೆಶನ್ ಡ್ರೋನ್ ಬಳಕೆ