Webdunia - Bharat's app for daily news and videos

Install App

ಅತಿರೇಕಕ್ಕೆ ಹೋಗ್ತಾಯಿದೆ ಆಟೋ ಚಾಲಕರ ದುವರ್ತನೆ

Webdunia
ಶನಿವಾರ, 17 ಜೂನ್ 2023 (16:45 IST)
ಆಟೋ ಚಾಲಕರ ದುವರ್ತನೆ ಅತಿರೇಕಕ್ಕೆ ಹೋಗಿದೆ.ಒಂದು ತಿಂಗಳ ಅಂತರದಲ್ಲಿ ಮೂರನೇ ಇನ್ಸಿಡೆಂಟ್ ನಡೆದಿದೆ.ಕಳೆದು ತಿಂಗಳು 25 ರಂದು ಘಟನೆ ನಡೆದಿದ್ದು,ರ್ಯಾಪಿಡೊ ಬುಕ್ ಮಡಿದ್ದಕ್ಕೆ ಆಟೋಗೆ ಚಾಲಕ ಗುದ್ದಿದ್ದಾನೆ.HSR ಲೇಔಟ್ ನಲ್ಲಿ ಈ ಘಟನೆ ನಡೆದಿದೆ.ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಟೋ ಚಾಲಕನಿಂದ ಒರ್ವನ ಹತ್ಯೆ ನಡೆದಿತ್ತು.ಡಬಲ್ ಹಣ ನೀಡಬೇಕು ಎಂದು ಗಲಾಟೆ ಆಗಿತ್ತು .ಪ್ರಯಾಣಿಕರಿಬ್ಬರ ಮೇಲೂ ಆಟೋ ಚಾಲಕ ಹಲ್ಲೆ ಮಾಡಿದ.ಈ ಎರಡು ಘಟನೆಗಳು ಮಾಸುವ ಮುನ್ನ ಮತ್ತೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಪೊಲೀಸ್ ವಾಹನಕ್ಕೆ ಹಿಂದಿನಿಂದ ಗುದ್ದಿ ಆಟೋ ಚಾಲಕ ವಾಗ್ವಾದ ನಡರಸಿದ್ದಾನೆ.ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಯುವತಿ ವೈರಲ್ ಮಾಡಿದ್ದಾಳೆ.
 
ಅಲ್ಲದೇ ಕಪಾಳ ಮೋಕ್ಷ ಮಾಡಿದ್ದ ಪೊಲೀಸ್ ದೃಶ್ಯವನ್ನು ಮಾತ್ರ ಯುವತಿ ವೈರಲ್ ಮಾಡಿದ್ದು,ಸಂಪೂರ್ಣ ಘಟನೆಯ ಚಿತ್ರಣವನ್ನ ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ತೆಗೆಸಿದ್ದಾರೆ.ಸಿಸಿಟಿವಿ ತರಿಸಿ ಸಂಪೂರ್ಣ ವಿಡಿಯೋವನ್ನ ಸಂಚಾರ ಜಂಟಿ ಆಯುಕ್ತರು ವೀಕ್ಷಿಸಿದ್ದಾರೆ.ವಿಡಿಯೋದಲ್ಲಿ ಆಟೋ ಚಾಲಕ ಪೊಲೀಸರ ಬೈಕ್ ಗುದ್ದಿದ ದೃಶ್ಯ ಲಭ್ಯವಾಗಿದ್ದುಇಬ್ಬರ ನಡುವೆ ವಾದ ವಿವಾದ ನಡುವೆ ಕೋಪಗೊಂಡ ಪೊಲೀಸ್ ಕಪಾಳಮೋಕ್ಷ ಮಾಡಿದ್ದ.ತಪ್ಪಿಲ್ಲದ ತಪ್ಪಿಗೆ ವಾದವಿವಾದ ಮಾಡ್ತಿದ್ದ ಆಟೋ ಚಾಲಕನಿಗೆ  ಎಎಸ್ಐ ಕಪಾಳ ಮೋಕ್ಷ ಮಾಡಿದ.ಸದ್ಯ ವಿಡಿಯೋ ಪರಿಶೀನಲನೆ ಮಾಡಿ ಮಾಹಿತಿ ತರಿಕೊಳ್ಳಲು ಸಂಚಾರ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮುಂದಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಜೆಲ್ಲಿ ಚಾಕಲೇಟ್ ಸೇವಿಸುವ ಮುನ್ನ ಹುಷಾರ್

ಮುಂದಿನ ಸುದ್ದಿ
Show comments