Select Your Language

Notifications

webdunia
webdunia
webdunia
webdunia

ಧರ್ಮಸ್ಥಳಕ್ಕೆ ಭೇಟಿ ನೀಡಿ ಹೊರಗಿನಿಂದಲೇ ನಮಸ್ಕರಿಸಿದ ಸಚಿವ ಯುಟಿ ಖಾದರ್

ಧರ್ಮಸ್ಥಳಕ್ಕೆ ಭೇಟಿ ನೀಡಿ ಹೊರಗಿನಿಂದಲೇ ನಮಸ್ಕರಿಸಿದ ಸಚಿವ ಯುಟಿ ಖಾದರ್
ಮಂಗಳೂರು , ಭಾನುವಾರ, 10 ಜೂನ್ 2018 (11:52 IST)
ಮಂಗಳೂರು: ಸಮ್ಮಿಶ್ರ ಸರ್ಕಾರದ ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಸಚಿವ ಯುಟಿ ಖಾದರ್ ಧರ್ಮಸ್ಥಳ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಮುಸ್ಲಿಂ ಧರ್ಮೀಯರಾದ ಸಚಿವರ ಖಾದರ್, ಪ್ರಸಿದ್ಧ ಧರ್ಮಸ್ಥಳಕ್ಕೆ ಕ್ಷೇತ್ರಕ್ಕೆ ತಮ್ಮ ಆಪ್ತರೊಂದಿಗೆ ಭೇಟಿ ನೀಡಿದ್ದು, ಹೊರಗಿನಿಂದಲೇ ನಮಸ್ಕರಿಸಿ ಹುಂಡಿಗೆ ಕಾಣಿಕೆಯಿತ್ತು ನಡೆದರು.

ಸಚಿವರ ಜತೆ ಸ್ಥಳೀಯ ಎಂಎಲ್ ಸಿ ಹರೀಶ್ ಕುಮಾರ್,  ಮಾಜಿ ಶಾಸಕ ಅಭಯ ಚಂದ್ರ ಜೈನ್ ಮುಂತಾದವರು ಸಾಥ್ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನಂಗೇನೂ ಗೊತ್ತಿಲ್ಲ ಎಂದ ಡಿಸಿಎಂ ಜಿ ಪರಮೇಶ್ವರ್