Select Your Language

Notifications

webdunia
webdunia
webdunia
webdunia

ಮುಂಬೈ ನಿಂದ ಜನರನ್ನು ಕರೆಸಿಕೊಂಡಿದ್ದಕ್ಕೆ ಸಚಿವ ಡಾ.ಸುಧಾಕರ್ ಗರಂ

ಮುಂಬೈ ನಿಂದ ಜನರನ್ನು ಕರೆಸಿಕೊಂಡಿದ್ದಕ್ಕೆ ಸಚಿವ ಡಾ.ಸುಧಾಕರ್ ಗರಂ
ಬೆಂಗಳೂರು , ಗುರುವಾರ, 21 ಮೇ 2020 (09:27 IST)
Normal 0 false false false EN-US X-NONE X-NONE

ಬೆಂಗಳೂರು : ಮುಂಬೈ ನಿಂದ ಜನರನ್ನು ಕರೆಸಿಕೊಂಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಸಚಿವ ಡಾ.ಸುಧಾಕರ್ ಗರಂ ಆಗಿದ್ದಾರೆ.

 

ಮುಂಬೈ ನಿಂದ ಚಿಕ್ಕಬಳ್ಳಾಪುರಕ್ಕೆ 200 ಜನ ಬಂದಿದ್ದಾರೆ.  ಗೌರಿಬಿದನೂರು, ಬಾಗೇಪಲ್ಲಿಗೆ 6 ಬಸ್ ಆಗಮನವಾಗಿದೆ. ಇದರಿಂದ ಕೊರೊನಾ ಹರಡುವ ಭೀತಿಯಿಂದ ಭಯಗೊಂಡ ಸಚಿವ ಡಾ.ಸುಧಾಕರ್, ‘ಜನರನ್ನು ಕರೆಸಿಕೊಂಡಿದ್ದು ದುರದೃಷ್ಟಕರ. ಹೊರರಾಜ್ಯದವರಿಂದ ಸೋಂಕು ಹೆಚ್ಚಬಹುದು. ಈ ಆತಂಕ, ದುಗುಡದಿಂದ ನಿದ್ದೆ ಬರುತ್ತಿಲ್ಲ’ ಎಂದು ಟ್ವೀಟರ್ ನಲ್ಲಿ ಸಚಿವ ಬೇಸರ ವ್ಯಕ್ತಪಡಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ತನ್ನ ಸ್ಟೇಟಸ್ ಮಿತಿಯನ್ನು ಏರಿಕೆ ಮಾಡಿದ ವಾಟ್ಸಪ್