Select Your Language

Notifications

webdunia
webdunia
webdunia
webdunia

ಉಲ್ಟಾ ಹೊಡೆದ ತಬ್ಲಿಘಿ ಜಮಾತ್ ನ ಮೌಲಾನಾ ಸಾದ್

ಉಲ್ಟಾ ಹೊಡೆದ ತಬ್ಲಿಘಿ ಜಮಾತ್ ನ ಮೌಲಾನಾ ಸಾದ್
ನವದೆಹಲಿ , ಗುರುವಾರ, 2 ಏಪ್ರಿಲ್ 2020 (19:56 IST)
ದೇಶದಲ್ಲಿ ಕೊರೊನಾ ವೈರಸ್ ನ ಹಾಟ್ ಸ್ಪಾಟ್ ಆಗಿರುವ ದೆಹಲಿಯ ನಿಜಾಮುದ್ದೀನ್ ಮಸೀದಿ ಹಾಗೂ ಅಲ್ಲಿ ನಡೆದ ತಬ್ಲಿಘಿ ಜಮಾತ್ ಮುಖ್ಯಸ್ಥ ಇದೀಗ ಉಲ್ಟಾ ಹೊಡೆದಿದ್ದಾನೆ.

ನಿಜಾಮುದ್ದೀನ್ ನಲ್ಲಿ ನಡೆದ ಸಭೆ ಬಳಿಕ ನನ್ನ ಮೇಲೆ ಕೇಸ್ ಹಾಕಲಾಗಿದೆ. ನಾನು ಓಡಿಹೋಗಿ ತಲೆ ಮರೆಸಿಕೊಂಡಿದ್ದೇನೆ ಅಂತ ಸುದ್ದಿಗಳು ಹರಿದಾಡುತ್ತಿವೆ.

ಆದರೆ ನಾನು ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್ ನಲ್ಲಿ ಇರುವೆ. ಜಮಾತ್ ಗೆ ಬಂದವರೂ ಸಹ ತಮ್ಮ ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು.

ಸರಕಾರಕ್ಕೆ ಬೆಂಬಲ ನೀಡುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸೋಣ ಅಂತೆಲ್ಲಾ ಮೌಲಾನಾ ಸಾದ್  ಆಡಿಯೋ ಹರಿಬಿಟ್ಟಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್ : ದಿನಸಿ ವಸ್ತುಗಳ ಕಿಟ್ ವಿತರಿಸಿದ ಮೆಂಬರ್