Select Your Language

Notifications

webdunia
webdunia
webdunia
webdunia

ಮದುವೆಗೆ ಒಲ್ಲೆನೆಂದಿದ್ದಕ್ಕೆ ಮಹಿಳೆಯ ಕತೆ ಮುಗಿಸಿದ

ಮದುವೆಗೆ ಒಲ್ಲೆನೆಂದಿದ್ದಕ್ಕೆ ಮಹಿಳೆಯ ಕತೆ ಮುಗಿಸಿದ
ಮೈಸೂರು , ಮಂಗಳವಾರ, 17 ನವೆಂಬರ್ 2020 (09:38 IST)
ಮೈಸೂರು: ಮದುವೆಯಾಗೋಣ ಎಂದಾಗ ಒಲ್ಲೆ ಎಂದಿದ್ದಕ್ಕೆ ಯುವಕನೊಬ್ಬ ಪ್ರಿಯತಮೆಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.


ಕಳೆದ ಮೂರ್ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಸಂಬಂಧ ಹೊಂದಿದ್ದರು. ಆದರೆ ಇತ್ತೀಚೆಗೆ ಮಹಿಳೆ ಆತನ ಸಂಬಂಧ ಕಡಿದುಕೊಂಡಿದ್ದಲ್ಲದೆ, ಮದುವೆಗೂ ನಿರಾಕರಿಸಿದ್ದಳು. ಇದರಿಂದ ಆಕ್ರೋಶಕ್ಕೊಳಗಾದ ಯುವಕ ಹಾಡ ಹಗಲೇ ಆಕೆಯ ಮನೆ ಬಳಿ ತೆರಳಿ ಪ್ರಾಣ ಹರಣ ಮಾಡಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಕ್ಸಸ್ ಆಯ್ತು ಸ್ವದೇಶೀ ದೀಪಾವಳಿ ಸೂತ್ರ