ಮಹೇಶ್ ಕುಮಠಳ್ಳಿ ಒಬ್ಬ ರೋಬೊಟ್ – ರಿಮೋಟ್ ಇರೋದು ಎಲ್ಲಿ?

Webdunia
ಬುಧವಾರ, 27 ನವೆಂಬರ್ 2019 (19:11 IST)
ಅನರ್ಹ ಶಾಸಕ ಹಾಗೂ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿರುದ್ಧ ಮಾಜಿ ಗೃಹ ಸಚಿವ ಲೇವಡಿ ಮಾಡಿದ್ದಾರೆ.

ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ ಪ್ರವಾಹದಲ್ಲಿ ಓಡಾಡಿ ಕೆಲಸ  ಮಾಡಿದ್ದಾನೆ. ಮುಂದಿನ ಚುನಾವಣೆಯಲ್ಲಿ ಆತ 50 ಸಾವಿರ ಮತಗಳ ಅಂತರದಿಂದ ಗೆದ್ದು ಬರ್ತಾನೆ. ಹೀಗಂತ ಎಂ. ಬಿ. ಪಾಟೀಲ ಹೇಳಿದ್ದಾರೆ.
 

ಡಿಸಿಎಂ, ಶಾಸಕ ಅಥಣಿಯವರೇ ಆದ್ರೂ ಸಂತ್ರಸ್ತರಿಗೆ ಕನಿಷ್ಟ 10 ಸಾವಿರ ಹಣ ಬಂದಿಲ್ಲ. ಮಹೇಶ ಕುಮಠಳ್ಳಿ ರಿಮೋಟ್ ಕಂಟ್ರೋಲ್ ಗೋಕಾಕ್ ನಲ್ಲಿತ್ತು. ಅಲ್ಲಿ ಲೆಪ್ಟ್ ಹೊಡೆದರೇ ಲೆಪ್ಟ್, ರೈಟ್ ಹೊಡೆದರೇ ರೈಟ್ ತಿರುಗುತ್ತಿದೆ ಅಂತ ಪರೋಕ್ಷವಾಗಿ ರಮೇಶ ಜಾರಕಿಹೊಳಿಗೆ ಎಂಬಿಪಿ ಲೇವಡಿ ಮಾಡಿದ್ದಾರೆ.

ಯಾರ ರಿಮೋಟ್ ಕಂಟ್ರೋಲ್ ನಲ್ಲಿ ಇರಬೇಡ ಅಂತಾ ಗಜಾನನ ಮಂಗಸೂಳಿಗೆ ಹೇಳಿದ್ದೀನಿ ಎಂದ ಎಂಬಿಪಿ,
ಡಿಸಿಎಂ ಸವದಿ ಬಗ್ಗೆ ನನಗೆ ಮರುಕವಿದೆ. ಲಕ್ಷ್ಮಣ ಸವದಿ- ಕುಮಠಳ್ಳಿಯನ್ನ ರಥದಲ್ಲಿ ಇಟ್ಟುಕೊಂಡು ಮೆರೆಸುತ್ತಿದ್ದಾನೆ.
ನಾನಾಗಿದ್ದರೇ ಆ ರಥವನ್ನ ಓಯ್ದು ಹೊಳೆಯಲ್ಲಿ ಬಿಡ್ತಿದ್ದೆ ಅಂತ ವ್ಯಂಗ್ಯವಾಡಿದ್ರು.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮಪ್ಪನ ನಂತ್ರ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕ: ಡಿಕೆಶಿ ಕನಸಿಗೆ ಕೊಳ್ಳಿಯಿಟ್ಟ ಯತೀಂದ್ರ ಸಿದ್ದರಾಮಯ್ಯ

ಗಣೇಶ ಹಬ್ಬದಲ್ಲಿ ಎಣ್ಣೆ ಹಾಕ್ಕೊಂಡು ಮಸೀದಿ ಮುಂದೆ ಡ್ಯಾನ್ಸ್ ಮಾಡೋದು ಯಾಕೆ: ಬಿಕೆ ಹರಿಪ್ರಸಾದ್ ವಿವಾದ

ರಾಯರಿದ್ದಾರೆ ಎಂದು ಮಂತ್ರಾಲಯದಲ್ಲಿ ಕೈ ಮುಗಿದ ಡಿಕೆ ಶಿವಕುಮಾರ್: ನೀವು ಸಿಎಂ ಆಗೇ ಆಗ್ತೀರಾ ಎಂದ ನೆಟ್ಟಿಗರು

ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಏನಿವಾಗ ಎಂದ ಪ್ರಿಯಾಂಕ್ ಖರ್ಗೆ: ಇಲ್ಲಿದ್ರೆ ಸಸ್ಪೆಂಡ್ ಇಲ್ವಾ ಎಂದ ನೆಟ್ಟಿಗರು

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

ಮುಂದಿನ ಸುದ್ದಿ
Show comments