Select Your Language

Notifications

webdunia
webdunia
webdunia
webdunia

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಬಾಂಬೆ ಕಳ್ಳ ಎಂದ ಕುಮಾರಸ್ವಾಮಿ

ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಬಾಂಬೆ ಕಳ್ಳ ಎಂದ ಕುಮಾರಸ್ವಾಮಿ
ಮಂಡ್ಯ , ಬುಧವಾರ, 27 ನವೆಂಬರ್ 2019 (17:56 IST)

ಬಿಜೆಪಿ ಅಭ್ಯರ್ಥಿಯಾಗಿರೋ ನಾರಾಯಣಗೌಡನನ್ನ ಬಾಂಬೆ ಕಳ್ಳ ಎಂದು ಕರೆಯುತ್ತಾರೆ. ಅವನಿಗೆ ಜೆಡಿಎಸ್ ನಿಂದ ಎರಡು ಬಾರಿ ಟಿಕೆಟ್ ನೀಡಿ ತಪ್ಪು ಮಾಡಿದೆ ಅಂತ ಮಾಜಿ ಸಿಎಂ ಕಣ್ಣೀರು ಹಾಕಿದ್ದಾರೆ.
 

ಮಂಡ್ಯದ ಕಿಕ್ಕೇರಿಯಲ್ಲಿ ನಡೆದ ಬೈ ಎಲೆಕ್ಷನ್ ಪ್ರಚಾರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯವರಿಂದ ಹಣ ಪಡೆದು ನಾರಾಯಣಗೌಡ ನಾಟಕವಾಡಿ ಪಕ್ಷಕ್ಕೆ ದ್ರೋಹ ಮಾಡಿದ್ದಾನೆ.

ಬೈ ಎಲೆಕ್ಷನ್ ಬಳಿಕ ರಾಜಕೀಯ ಧ್ರುವೀಕರಣ ಆಗುತ್ತದೆ ಅಂತ ಭವಿಷ್ಯ ನುಡಿದ್ರು.

ಇದೇ ವೇಳೆ, ನಿಖಿಲ್ ಕುಮಾರಸ್ವಾಮಿ ಅವರನ್ನ ಕೈ ಬಿಟ್ಟಿದ್ದಕ್ಕೆ ಭಾವುಕರಾಗಿ ಕಣ್ಣೀರು ಹಾಕಿದ್ರು.

 

 


Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವನಾಥ್ ಒಬ್ಬ ಸೀಸನ್ ರಾಜಕಾರಣಿ- ಹೆಚ್.ಡಿ.ದೇವೇಗೌಡ