Select Your Language

Notifications

webdunia
webdunia
webdunia
webdunia

ಮಹಾದಾಯಿ ಜನಾಂದೋಲನ ಸಮಾವೇಶ

ಮಹಾದಾಯಿ ಜನಾಂದೋಲನ ಸಮಾವೇಶ
bangalore , ಸೋಮವಾರ, 2 ಜನವರಿ 2023 (20:48 IST)
ಮಹದಾಯಿ ಯೋಜನೆ ಶೀಘ್ರ ಜಾರಿಗೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್‌ ನಿಂದ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿದ್ದರಾಮಯ್ಯ ,ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜರ್ಜೆ ವಾಲಾ , ಬಿಕೆ ಹರಿಪ್ರಸಾದ್ , ಎಚ್ ಕೆ ಪಾಟೀಲ್ ಸೇರಿದಂತೆ ಕೈ ನಾಯಕರು ಭಾಗಿ ಆಗಿದ್ರು . ಸಮಾವೇಶ ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್ ಕೇಂದ್ರ,ಕರ್ನಾಟಕ,ಮಹಾರಾಷ್ಟ್ರ,ಗೋವಾ ನಾಲ್ಕು ಇಂಜಿನ್ ಸರ್ಕಾರ ,ನಾಲ್ಕು ಇಂಜಿನ್ ಸರ್ಕಾರ ಇದ್ದರೂ ಬಿಜೆಪಿಯವರು ಏನೂ ಮಾಡಿಲ್ಲ. ಯಾರಿಗೆ ಬೇಕು ಡಿಪಿಆರ್,ಯೋಜನೆ ಅನುಷ್ಠಾನವಾಗಲಿ ಎಂದು ಗುಡಿಗಿದ್ರು , ಬಿ ಕೆ ಹರಿಪ್ರಸಾದ್ ಮಾತನಾಡಿ ಮಹದಾಯಿ ಯೋಜನೆ ಡಿಪಿಆರ್ ಗೆ ಒಪ್ಪಿಗೆ ಪತ್ರ ಮೋದಿಯವರ ಡಿಗ್ರಿ ಸರ್ಟಿಫಿಕೇಟ್ ನಷ್ಟೇ ಇದು ಫೇಕ್ ಎಂದು ಹೇಳಿದ್ರು. ಇನ್ನೂ ಎಚ್ ಕೆ ಪಾಟೀಲ್ ಮಾತನಾಡಿ ಮಹದಾಯಿ ಡಿಪಿಆರ್ ಗೆ ಒಪ್ಪಿಗೆ ಅಂತ ದಿನಾಂಕ ಇಲ್ಲದ ಪತ್ರ ನಂಬರ್ ಇಲ್ಲ,ದಿನಾಂಕ ಇಲ್ಲ,ಸುಳ್ಳು ಪೋಣಿಸುತ್ತಿದೆ ಬಿಜೆಪಿ ಎಂದು ಬಿಜೆಪಿ ವಿರುದ್ದ ಕೈ ನಾಯಕರು ತೀವ್ರ ವಾಗ್ದಾಳಿ ನಡೆಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಉದ್ಯಾಮಿ ಪ್ರದೀಪ್ ನನ್ನ ಭೇಟಿ ಮಾಡಿದ್ದು ನಿಜ-ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ