Select Your Language

Notifications

webdunia
webdunia
webdunia
webdunia

ಆಪರೇಷನ್ ಕಮಲಕ್ಕೆ ತುತ್ತಾದ್ರಾ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು

ಆಪರೇಷನ್ ಕಮಲಕ್ಕೆ ತುತ್ತಾದ್ರಾ ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರು
ಮಧ್ಯಪ್ರದೇಶ , ಶುಕ್ರವಾರ, 6 ಮಾರ್ಚ್ 2020 (11:20 IST)
ಮಧ್ಯಪ್ರದೇಶ : ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರ ಆಪರೇಷನ್ ಕಮಲ ವಿಚಾರ ಮತ್ತೆ ಮೂವರು ಶಾಸಕರು ಮಧ್ಯರಾತ್ರಿ ಆಗಮಿಸಿರುವ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಮಧ್ಯಪ್ರದೇಶದ ಶಾಸಕರನ್ನು ವೈಟ್ ಫೀಲ್ಡ್ ಬಳಿ ಓಕ್ ವುಡ್ ಹೋಟೆಲ್ ನಲ್ಲಿರಿಸಲಾಗಿದ್ದು, ಅರವಿಂದ ಲಿಂಬಾವಳಿಗೆ ಶಾಸಕರ ಜವಾಬ್ದಾರಿ ನೀಡಲಾಗಿದೆ.

 

ಆದರೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಆಪರೇಷನ್ ಕಮಲಕ್ಕೆ ತುತ್ತಾದ ಹಿನ್ನಲೆಯಲ್ಲಿ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ  ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಭಯಾ ಗ್ಯಾಂಗ್ ರೇಪ್ ಆದ ದಿನದ ಕ್ಷಣಗಳನ್ನು ಸ್ಮರಿಸಿದ ತಾಯಿ ಆಶಾ ದೇವಿ