ಯುವತಿಯ ವಿಚಾರಕ್ಕೆ ಕೊಲೆ ಮಾಡಿದ ಘಟನೆ ಇದೀಗ ಸಿಲಿಕಾನ್ ಸಿಟಿಯಲ್ಲಿ ಬೆಳಕಿದೆ ಬಂದಿದ್ದು, ಹಳೆ ಮದ್ರಾಸ್ ರಸ್ತೆ ನ್ಯೂ ಬಯ್ಯಪ್ಪನ ಹಳ್ಳಿ ಬಳಿ ನಡೆದಿದೆ.
 
									
			
			 
 			
 
 			
					
			        							
								
																	
	 
	ಪ್ರೀತಿಸುವಂತೆ ಯುವತಿಯನ್ನು ಪದೇ ಪದೇ ಪ್ರಜ್ವಲ್ (19 ) ಎಂಬ ಹುಡುಗ ಪೀಡಿಸುತ್ತಿದ್ದ ಈ ಕಾರಣಕ್ಕಾಗಿ ನಿನ್ನೆ ಚಾಕುವಿನಿಂದ ಹಲ್ಲೆಗೈದು ಮೂವರು ಪರಾರಿಯಾಗಿದ್ದಾರೆ.
 
									
										
								
																	
	ಹಲ್ಲೆಯಿಂದ ಗಾಯಗೊಂಡ ಪ್ರಜ್ವಲ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
	 
	ಚಿಕಿತ್ಸೆ ಫಲಕಾರಿಯಾಗದೇ ಇಂದು ಪ್ರಜ್ವಲ್ ಸಾವನ್ನಪ್ಪಿದ್ದಾನೆ. ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 
									
											
							                     
							
							
			        							
								
																	
	 
	ಕೊಲೆಗೈದ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.