Select Your Language

Notifications

webdunia
webdunia
webdunia
webdunia

ಮನೆ ಬಾಗಿಲಿಗೆ ಮದ್ಯ ಪೂರೈಕೆ : ಕುಮಾರಸ್ವಾಮಿ ಫುಲ್ ಗರಂ

ಹೆಚ್.ಡಿ.ಕುಮಾರಸ್ವಾಮಿ
ಮನೆ ಬಾಗಿಲಿಗೆ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮದ್ಯ ಪೂರೈಕೆ ಮಾಡೋಕೆ ಮುಂದಾಗಿರುವ ಸರಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.


ಅಬಕಾರಿ ಇಲಾಖೆಯದ್ದು ಮನೆ ಹಾಳು ಐಡಿಯಾ ಹಾಗೂ ತೀರ್ಮಾನವಾಗಿದೆ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಉದ್ದೇಶಿತ ಮದ್ಯ ಪೂರೈಕೆ ಕ್ರಮ ನಿಲ್ಲಿಸದಿದ್ದರೆ ಹೋರಾಟ ನಡೆಸೋದಾಗಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ತೀರದ ಮನೆಗಳ ಬಗ್ಗೆ ಸಚಿವ ಸೋಮಣ್ಣ ಹೇಳಿದ್ದೇನು?